ಗದಗ: ಹೆಣ್ಣುಮಕ್ಕಳು ಗ್ಯಾರಂಟಿಗಳಿಂದ ದಾರಿ ತಪ್ಪಿದ್ದಾರೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಗದಗನಲ್ಲಿ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರ ಬಗ್ಗೆ ಅಪಹಾಸ್ಯ ಮಾಡುವದು ಯಾರಿಗೂ ಗೌರವ ತರುವುದಿಲ್ಲ, ಗ್ಯಾರಂಟಿ ಜನರಿಗೆ ಆಸಕ್ತಿ ಇದೆ ಜನರಿಗೆ ಕಳಂಕ ಬರುವ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದರು.
ಬೇಸಿಗೆಯಲ್ಲಿ ಹಾಸಿಗೆ, ದಿಂಬಿನ ಶಾಖ ನಿಯಂತ್ರಿಸುವುದು ಹೇಗೆ ಗೊತ್ತಾ!?
ಇನ್ನೂ ಮಾಜಿ ಸಿ ಎಂ ಕುಮಾರಸ್ವಾಮಿ ತಕ್ಷಣ ಕ್ಷಮೆ ಕೇಳಬೇಕು, ಕ್ಷಮೆ ಕೇಳದೆ ಹೋದರೆ ನಿಮ್ಮ ರಾಜಕೀಯ ಅಂತ್ಯ ಆಗುತ್ತದೆ. ಮಹಿಳೆಯರ ಪಾದ ಮುಟ್ಟಿ ಕುಮಾರಸ್ವಾಮಿ ಕ್ಷಮೆ ಕೇಳಬೇಕು ಇಲ್ಲಾಂದ್ರೆ ಮುಂದೆ ಆಗುವ ದೊಡ್ಡ ದುರಂತವನ್ನು ಅನುಭವಿಸಬೇಕಾಗುತ್ತದೆ ಎಮದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)