ಬಾಗಲಕೋಟೆ:- ರಬಕವಿ ಬನಹಟ್ಟಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ FLN ಸಹಕಾರಿಯಾಗಿದೆ ಎಂದು ಸಿ ಆರ್ ಪಿ ಸಂತೋಷ್ ಬಡ್ಡಿ ಅವರು ಹೇಳಿದರು.
ಪಾಪ ಕಳೆಯಲು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೀರಾ!? ಹಾಗಿದ್ರೆ ವೈದ್ಯರು ಹೇಳುವುದೇನು?
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 2025 ನೇ ಸಾಲಿನ ಎಫ್ಎಲ್ಎನ್ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು.
ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರ ಹಾಕಲು ಇದೊಂದು ಉತ್ತಮ ವೇದಿಕೆಯಾಗಿದೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಅನ್ನುವ ಕೊರಗನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ ಎಂದರು
ಶಿಕ್ಷಣ ಸಂಯೋಜಕರಾದ ಬಿ ಎಮ್ ಹಳೆಮಣಿ ಕಲಿಕಾ ಅಕ್ಷರದ ರಥಕ್ಕೆ ಚಾಲನೆ ನೀಡುವುದರ ಮೂಲಕ ಉದ್ಘಾಟನೆ ನಡೆಸಿದರು.
ಮಕ್ಕಳು ಕಲಿಕಾ ಹಬ್ಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಲಿಕೆಯನ್ನು ಮುಂಚೂಣಿಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ
ಶಂಕ್ರಪ್ಪ ಅಮ್ಮಲಜರಿ. ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶಿವಪ್ರಭು ಹಟ್ಟಿ. ರಾಂಪುರದ ಹೆಚ್ ಪಿ ಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಶೈಲ್ ಹಂದಿಗುಂದ. ಎ ಜಿ ಕಾಖಂಡಕಿ, ರೋಡ್ಕರ್, ಬಿ ಡಿ ನ್ಯಾಮಗೌಡ, ಪಿ ಜಿ ಪಾಟೀಲ್, ಎಂ ಎ ಭಜಂತ್ರಿ, ಸಿಆರ್ಪಿ ಬಿ ಎ ಮಂಡಿ, ಇಬ್ರಾಹಿಂ ಲೋಕಾಪುರ್, ಜಿ ಎಸ್ ಕಲಬುರ್ಗಿಆನಂದ ಶಿಂದೆ, ಭಾವುಸಾಬ್ ಜಮಖಂಡಿ, ರಾಮಣ್ಣ ವಡ್ಡರ್, ಮುತ್ತಣ್ಣ ಜನಗೊಂಡ, ಜಿ ಐ ಹತ್ತಳ್ಳಿ, ಅರಬಳ್ಳಿ, ಎಂ ಎ ಗಂಗೂರ್, ಜಿ ಬಿ ಹೂಗಾರ, ಆನಂದ್ ಹಂಜಗಿ, ಎಂ ಸಿ ಹಣಗಿ,
ಜಿ ಎಸ್ ಕಟ್ಟಿಮನಿ, ಬಿ ಬಿ ಕಲ್ಲೋಳಿ, ವಿನಾಯಕ್ ಪೂಜಾರ್ ಸುಜಾತ ಜಾದವ. ಕಾರ್ಯಕ್ರಮದಲ್ಲಿ ನಿರ್ಣಾಯಕರುಗಳಾದ ಎಸ್ ಪಿ ಬಸಪ್ಪಗೌಡ, ಡಿ ಕೆ ಗೋವಿಂದಗೋಳ, ಎಸ್ ಜಿ ಹತ್ತಿ, ಬಿ ಬಿ ಮುಧೋಳ, ನಿರ್ಮಲ ಬೀಳಗಿ, ಕುಂಬಾರ್, ಎಸ್ ಜಿ ಪವಾರ್, ಕಾರ್ಯನಿರ್ವಹಿಸಿದ