ಬೆಂಗಳೂರು:– ನಗರದಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಜರುಗಿದೆ.
ಚಾಮರಾಜಪೇಟೆಯ ಗವಿಪುರದ ಬಳಿ ಇರುವ ಟೈಯರ್ ಗೋಡೌನ್ ಗೆ ಬೆಂಕಿ ಬಿದ್ದಿದೆ. ಬೆಳಗಿನ ಜಾವಾ ನಾಲ್ಕು ಗಂಟೆಗೆ ಘಟನೆ ಜರುಗಿದೆ. ಚೆರ್ರಿ ಎಜೆನ್ಸಿ ಪ್ರೈವೇಟ್ ಲಿಮಿಟೆಡ್ ಎನ್ನುವ ಟೈರ್ ಗೊಡೌನ್ ಗೆ ಬೆಂಕಿ ತಗುಲಿದೆ.
ಅದೃಷ್ಟವಶಾತ್ ಗೋಡೌನ್ ನಲ್ಲಿ ಯಾರು ಇರಲಿಲ್ಲ. ಸದ್ಯ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.
MP Election: ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಇಂದು CM ಸಿದ್ದರಾಮಯ್ಯ ಪ್ರಚಾರ!
ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿ, ಸದ್ಯ ಬೆಂಕಿ ನಂದಿಸುತ್ತಿದ್ದಾರಂ.