ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಚಂದಾಪುರದ ಹುನಮಾನ್ ನಗರದಲ್ಲಿ ತಡರಾತ್ರಿ ಖದೀಮನೊಬ್ಬ ಕಳ್ಳತನಕ್ಕೆ ಯತ್ನಿಸಿದ್ದಾನೆ. ಜಿಟಿ ಜಿಟಿ ಮಳೆಯಲ್ಲಿ ಜರ್ಕಿನ್ ಹಾಕಿಕೊಂಡು ಮನೆಗೆ ಎಂಟ್ರಿ ಕೋಟ್ಟ ಖತರ್ನಾಕ್ ಕಳ್ಳ, ಕಳ್ಳತನಕ್ಕೆ ಯತ್ನಿಸಿದ್ದಾನೆ.
‘SSLC’ ಪಾಸಾದವರಿಗೆ ಗುಡ್ ನ್ಯೂಸ್: ‘ಅಂಚೆ ಇಲಾಖೆ’ಯಲ್ಲಿ 44,228 ಹುದ್ದೆಗಳಿಗೆ ನೇಮಕಾತಿ.!
ಸಿಸಿಟಿವಿಯಲ್ಲಿ ಕಳ್ಳ ಎಂಟ್ರಿ ಆಗಿರೋದನ್ನ ನೋಡಿದ ಬಡಾವಣೆಯ ಜನರು, ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಕೊಡ್ತಿದ್ದ ಹಾಗೆ ಬಡಾವಣೆಯ ಜನರ ಕೈ ಕಚ್ಚಿ ಖದೀಮ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.