ಟೈಯರ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ..!
ವಿಜಯಪುರ: ಟೈಯರ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ನಡೆಸಿರುವ ಘಟನೆ ವಿಜಯಪುರದಲ್ಲಿ ಜರುಗಿದೆ. Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು… ಹೀಗಾಗಿ ನಿವಾಸಿಗಳು ಸರ್ಕಾರಿ ಶಾಲೆಯ ಗೇಟ್ ಬಂದ್ ಮಾಡಿ ತಾಂಡಾ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ. ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ ಹಿನ್ನೆಲೆ ಶಾಲೆಯ ಗೇಟ್ ಕ್ಲೋಸ್ ಮಾಡಿ ಪ್ರೊಟೆಸ್ಟ್ ನಡೆದಿದೆ. ವಿಜಯಪುರ ತಾಲೂಕಿನ ಮದಭಾವಿ ತಾಂಡಾ 1 ಶಾಲೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆದಿದೆ. ಈ ಹಿಂದೆಯೇ … Continue reading ಟೈಯರ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ..!
Copy and paste this URL into your WordPress site to embed
Copy and paste this code into your site to embed