ವಿಜಯಪುರ: ಟೈಯರ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ನಡೆಸಿರುವ ಘಟನೆ ವಿಜಯಪುರದಲ್ಲಿ ಜರುಗಿದೆ.
Breaking News: KSRTC ಬಸ್- ಬೈಕ್ ನಡುವೆ ಅಪಘಾತ.. ಓರ್ವ ಸಾವು…
ಹೀಗಾಗಿ ನಿವಾಸಿಗಳು ಸರ್ಕಾರಿ ಶಾಲೆಯ ಗೇಟ್ ಬಂದ್ ಮಾಡಿ ತಾಂಡಾ ನಿವಾಸಿಗಳು ಪ್ರತಿಭಟನೆ ಮಾಡಿದ್ದಾರೆ. ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ ಹಿನ್ನೆಲೆ ಶಾಲೆಯ ಗೇಟ್ ಕ್ಲೋಸ್ ಮಾಡಿ ಪ್ರೊಟೆಸ್ಟ್ ನಡೆದಿದೆ. ವಿಜಯಪುರ ತಾಲೂಕಿನ ಮದಭಾವಿ ತಾಂಡಾ 1 ಶಾಲೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆದಿದೆ.
ಈ ಹಿಂದೆಯೇ ನಿವಾಸಿಗಳು ಚುನಾವಣಾ ಬಹಿಷ್ಕಾರದ ಮನವಿ ಸಲ್ಲಿಸಿದ್ದರು. ನಾಳೆ ಮತದಾನ ಹಿನ್ನೆಲೆಯಲ್ಲಿ ಶಾಲೆಯ ಮತಗಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆದಿದೆ.