ಬೆಂಗಳೂರಿನಲ್ಲಿ ನಾಯಿ ಮಾಂಸ ಸೇಲ್: ವರದಿ ಮುನ್ನವೇ ಸರ್ಟಿಫಿಕೇಟ್ ಕೊಟ್ಟ ಜಿ ಪರಮೇಶ್ವರ್!
ಬೆಂಗಳೂರು:-ಬೆಂಗಳೂರಿನಲ್ಲಿ ನಾಯಿ ಮಾಂಸ ಸೇಲ್ ಕೇಸ್ ಗೆ ಸಂಬಧಪಟ್ಟಂತೆ ವರದಿ ಮುನ್ನವೇ ಗೃಹ ಸಚಿವ ಜಿ ಪರಮೇಶ್ವರ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ! ರಾಜಸ್ಥಾನದಿಂದ ವಾರಕ್ಕೊಮ್ಮೆ, ಬೇಕಾದಾಗ ಮಾಂಸವನ್ನು ತಂದು ಮಾರಾಟ ಮಾಡುತ್ತಿರುವುದು ಅವರ ವೃತ್ತಿ. ಅದು ನಡೆದುಕೊಂಡು ಬಂದಿದೆ. ಯಾರೋ ಹೋಗಿ ನಾಯಿ ಮಾಂಸ ಎಂದು ಹೇಳಿ ಅನಾವಶ್ಯಕವಾಗಿ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಸಹ … Continue reading ಬೆಂಗಳೂರಿನಲ್ಲಿ ನಾಯಿ ಮಾಂಸ ಸೇಲ್: ವರದಿ ಮುನ್ನವೇ ಸರ್ಟಿಫಿಕೇಟ್ ಕೊಟ್ಟ ಜಿ ಪರಮೇಶ್ವರ್!
Copy and paste this URL into your WordPress site to embed
Copy and paste this code into your site to embed