ಬೆಂಗಳೂರು: ರಾಮಭಕ್ತರ 500 ವರ್ಷಗಳ ತಪಸ್ಸಿಗೆ ವರ ಸಿಕ್ಕಿದೆ. ಅಯೋಧ್ಯೆಯಲ್ಲಿ ಸೋಮವಾರ ಅಕ್ಷರಸಹ ರಘುರಾಮನ ಭಕ್ತಿಯಲ್ಲಿ ಮಿಂದೆದ್ದಿತು. ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಿರ್ವಿಘ್ನವಾಗಿ ನೆರೆದಿದೆ.
ಹೌದು ಅದಾದ ನಂತರ ವಿಪಕ್ಷ ನಾಯಕರು ಮೋದಿ ಬಗ್ಗೆ ಹಲವು ಟೀಕೆಗಳನ್ನು ಸಹ ಮಾಡಿದ್ದಾರೆ ಹಾಗೆ ನಿನ್ನೆಯಷ್ಟೇ ವೀರಪ್ಪ ಮೊಯ್ಲಿ ಕೂಡ ಮೋದಿಯ 11 ದಿನದ ವ್ರತದ ಬಗ್ಗೆಯೂ ಟೀಕೆ ಅಪಹಾಸ್ಯ ಮಾಡಿದ್ದರು. ಆದರೂ ಮೋದಿ ಯಾವುದನ್ನೂ ತೆಲೆಕೆಡಿಸಿಕೊಳ್ಳತಮ್ಮ ಪಾಡಿಗೆ ತಮ್ಮ ಕೆಲಸ ಎನ್ನುತ್ತ ರಾಮ ಭಜನೆಯಲ್ಲಿ ಮಗ್ನರಾಗಿದ್ದರು.
https://x.com/MadhukumarVP1/status/1749762598026055965?s=20
ಆದರೆ ಇತ್ತ ಪ್ರಧಾನಿ ಮೋದಿ ಟೀಕಾಕಾರರಿಗೆ ವಿನಯ್ ಗುರೂಜಿ ಟಾಂಗ್ ಕೊಟ್ಟಿದ್ದಾರೆ .ಭಗವಾನ್ ಶ್ರೀರಾಮನ ಟೀಕಾಕಾರರಿಗೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಟಾಂಗ್ ಕೊಟ್ಟಿದ್ದು, ಅವರ ಹೇಳಿಕೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿದೆ.
ರಾಮನಿಗೂ ಕಾಮೆಂಟ್ ಹೊಡೆದರು,, ಮೋದಿಗೂ ಕಾಮೆಂಟ್ ಹೊಡೆದರು. ಕಾಮೆಂಟ್ ಹೊಡೆದವರು ಕಳೆದುಹೋದರು ,,ರಾಮ & ಮೋದಿ ಇಬ್ಬರೂ ಉಳಿದರು ,,ಮುಂದೆಯೂ ಉಳಿಯಲಿದ್ದಾರೆ ಎಂದು ವಿನಯ್ ಗುರೂಜಿ ಹೇಳಿದ್ದರು ಅದು ಈಗ ಎಲ್ಲೆಡೆ ಫುಲ್ ವೈರಲ್ ಆಗಿದೆ.