ಟಿ20 ವಿಶ್ವಕಪ್ ಆಡಲು ನೂರು ಪಟ್ಟು ಸಿದ್ಧನಿದ್ದೇನೆ ಎಂದ ಡಿಕೆ!

ಟಿ20 ವಿಶ್ವಕಪ್ ಆಡಲು ನೂರು ಪಟ್ಟು ಸಿದ್ಧನಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಇದನ್ನು ಮಾಡದಿದ್ದರೆ RCB ಕಪ್ ಗೆಲ್ಲುವುದಲಿರಲಿ, ಪ್ಲೇ ಆಫ್ ಗೆ ಹೋಗಲು ಆಗಲ್ಲ – ರಾಬಿನ್ ಉತ್ತಪ್ಪ! ಆರ್​ಸಿಬಿ ಗೆದ್ದಿರುವ ಏಕೈಕ ಪಂದ್ಯದಲ್ಲೂ ಕಾರ್ತಿಕ್ ಆಟವೇ ನಿರ್ಣಾಯಕವಾಗಿತ್ತು. ಹೀಗೆ ತಂಡದ ಪರ ಗೇಮ್ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿರುವ ದಿನೇಶ್​ಗೆ ಮುಂಬರುವ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂಬ ಕೂಗು ಜೋರಾಗಿದೆ. ಆದರೆ ಅದರ … Continue reading ಟಿ20 ವಿಶ್ವಕಪ್ ಆಡಲು ನೂರು ಪಟ್ಟು ಸಿದ್ಧನಿದ್ದೇನೆ ಎಂದ ಡಿಕೆ!