ಕಟ್ಟಡ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನ ಖಂಡಿಸಿ ಎಐಯುಟಿಯುಸಿ ಸಂಘಟನೆಯಿಂದ ರಾಜ್ಯ ಮಟ್ಟದ ಸಮ್ಮೇಳನವನ್ನ ಧಾರವಾಡದ ನೌಕರರ ಭವನದಲ್ಲಿ ನಡೆಸಿದ ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೆ ಬಿಡುಗಡೆ ಮಾಡಬೇಕು,5 ಲಕ್ಷದ ವರೆಗೆ ನಗದು ರಹಿತ ಆರೋಗ್ಯ ಸೇವೆಯನ್ನು ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗರ ಕೂಡಲೆ ಜಾರಿಗೊಳಿಸಬೇಕು.
ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್..!
ಕಟ್ಡಡ ನಿರ್ಮಾಣ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಮಂಡಳಿಯು 5 ಲಕ್ಷ ರೂ ಸಹಾಯ ಧನವನ್ನ ನೀಡಬೇಕು ಮಂಡಳಿಯ ಹಣ ಪೋಲಾಗಿಸುವ ಎಲ್ಲಾ ಯೋಜನೆಗಳನ್ನ ನಿಲ್ಲಿಸಬೇಕು, ಮತ್ತು ಕಟ್ಟಡ ಕಾರ್ಮಿಕರಿಗೆ ಈ ವರೆಗೆ ವಿವಿಧ ಕಿಟ್ ಗಳು, ಲ್ಯಾಪಟಾಪ್,ಖರೀದಿ ಯಲ್ಲಿ ನಡೆದ ಅವ್ಯವಹಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಸುಮಾರು 11 ಬೇಡಿಕೆಗಳನ್ನು ಇಟ್ಡುಕ್ಕೊಂಡು ರಾಜ್ಯ ಮಟ್ಟಡ ಸಮ್ಮೆಳನವನ್ನು ನಡೆಸಿ ಸರಕಾರದ ವಿರುದ್ದ ಆಕ್ರೋಶ ಹೊರಹಾಕಿದರು..