ದೇವನಹಳ್ಳಿ:- ಬಿಸಿಲಿನ ಧಗೆಗೆ ಬೆಂಡಾಗಿರುವ ಜನರು ಪ್ರಯಾಣ ಮಾಡೋದಂದ್ರೆ ಹಿಂದೇಟು ಹಾಕ್ತಾರೆ. ಆದ್ರೇ ಈ ಬಸ್ನಲ್ಲಿ ಪ್ರಯಾಣ ಮಾಡಿದ್ರೆ ಸ್ವಲ್ಪ ರಿಲ್ಯಾಕ್ಸ್ ಆಗೋದು ಗ್ಯಾರಂಟಿ.
ರೀಲ್ಸ್ ರಾಣಿ ಸೋನುಗೌಡಗೆ ಜಾಮೀನು! – ಕೋರ್ಟ್ ವಿಧಿಸಿದ ಷರತ್ತು ಇಲ್ಲಿದೆ!?
ಹೌದು ದೇವನಹಳ್ಳಿಯಿಂದ ಹೊಸಕೋಟೆಗೆ ಸಂಚರಿಸುವ ಈ ಬಸ್ಸ್ ನಲ್ಲಿ 13 ಬಗೆ ಬಗೆಯ ಗಿಡಗಳು, ಕಲರ್ ಕಲರ್ ಹೂಗಳು ಇದ್ದು ಬಸ್ಸ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಫಿದಾ ಆಗಿದ್ದಾರೆ.
ಬಸ್ಸ್ ಕಂಡಕ್ಟರ್ ಮತ್ತು ಡ್ರೈವರ್ ಬಸ್ಸ್ನಲ್ಲಿರುವ ಸಸ್ಯಗಳನ್ನಯ ತಮ್ಮ ಮಕ್ಕಳ್ಳನ್ನು ಫೋಷಿಸುತ್ತಿದ್ದಾರೆ. ಇನ್ನೂ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬಿಸಿಲಿನಲ್ಲಿ ಕುಡಿಯಲು ನೀರು ಒದಗಿಸುತ್ತಿರುವ ಕಾರ್ಯನಿರ್ವಾಹಕರಿಗೆ ಪ್ರಯಾಣಿಕರು ಶುಭ ಹಾರೈಸುತ್ತಿದ್ದಾರೆ.