ಗದಗ: ಹಾಲು ಉತ್ಪಾದಕರ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಪ್ರೊಟೆಸ್ಟ್ ನಡೆಸಲಾಯಿತು
ಗದಗ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಧರಣಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ
ರೈತರಿಗೆ ಪ್ರತಿ ಲೀಟರ್ ಗೆ ಸಿಗುವ ಎರಡು ರೂಪಾಯಿ ಸಬ್ಸಿಡಿ ಸಿಗ್ತಿಲ್ಲ ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ಹಾಲು ಉತ್ಪಾದಕನಿಗೆ ಸಹಾಯಧನ ನೀಡುತ್ತಿದ್ದರು..
25 ಲಕ್ಷ ರೈತರಿಗೆ ಸಿಗಬೇಕಾದ 7,18 ಕೋಟಿ ರೂಪಾಯಿ ಸಬ್ಸಿಡಿ ಬಂದ್ ಆಗಿದೆ ಹಾಲು ಉತ್ಪಾದಕರ ಸಹಾಯಧನ ಬಿಡುಗಡೆಗೆ ಆಗ್ರಹ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು..