ಕಾಮಗಾರಿ ವಿಳಂಬ.. ಬೆಂಗಳೂರಿನ ಈ ಏರಿಯಾದ ಹೋಟೆಲ್‌, ಬೇಕರಿ, ಅಂಗಡಿಗಳಿಗೆ ಲಾಸ್..!

ಬೆಂಗಳೂರು:- ಆರ್ ಟಿ ನಗರ ಮುಖ್ಯ ರಸ್ತೆ ಕಾಮಗಾರಿ ತಡವಾಗಿ ಸಾಗುತ್ತಿರುವ ಹಿನ್ನೆಲೆ ಹತ್ತಿರದ ಹೋಟೆಲ್‌, ಬೇಕರಿ, ಅಂಗಡಿಗಳಿಗೆ ಬಿಗ್ ಲಾಸ್ ಆಗಿದೆ. Karnataka weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ…! ಕಳೆದ 6 ತಿಂಗಳಿಂದ ರಸ್ತೆ ಕಾಮಗಾರಿಯಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಆರ್ ಟಿ ನಗರ ರಸ್ತೆ ದುರಸ್ತಿ ಕೆಲಸ ಬಹಳ ನಿಧಾನವಾಗಿ ನಡೆಯುತ್ತಿದ್ದು, ಅಂದಾಜು 500ಕ್ಕಿಂತ ಹೆಚ್ಚಿನ ಅಂಗಡಿಗಳಿಗೆ ಪ್ರಾಬ್ಲಂ ಆಗುತ್ತಿದೆ. ಪಿ.ಸಿ ರಾವ್ ಬೆಂಗಳೂರು ಹೋಟೆಲ್ ಸಂಘ ಅಧ್ಯಕ್ಷ … Continue reading ಕಾಮಗಾರಿ ವಿಳಂಬ.. ಬೆಂಗಳೂರಿನ ಈ ಏರಿಯಾದ ಹೋಟೆಲ್‌, ಬೇಕರಿ, ಅಂಗಡಿಗಳಿಗೆ ಲಾಸ್..!