ಬೆಂಗಳೂರು:- ದರ್ಶನ್ ಫ್ಯಾನ್ಸ್ ನಿಂದ ಜೀವ ಬೆದರಿಕೆ ಹಿನ್ನೆಲೆ ನಿರ್ಮಾಪಕ ಉಮಾಪತಿ ಅವರು ದೂರು ದಾಖಲಿಸಿದ್ದಾರೆ.
ಕಲ್ಕಿ X ಕಾಂತಾರ; ಭೈರವನ ಆಪ್ತ ಬುಜ್ಜಿ ವಾಹನವನ್ನೇರಿದ ರಿಷಬ್ ಶೆಟ್ಟಿ
ನಟ ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಮಾತನಾಡಿದರು. ಈ ಬಗ್ಗೆ ನಟ ದರ್ಶನ್ ಫ್ಯಾನ್ಸ್ ನಿಂದ ಉಮಾಪತಿ ಗೌಡಗೆ ಬೆದರಿಕೆ ಹಿನ್ನೆಲೆ ಬೆದರಿಕೆ ಹಾಕಿದ್ದ. ಇದೀಗ ಯುವಕನ ಬಗ್ಗೆ ಉಮಾಪತಿ ದೂರು ನೀಡಿದ್ದಾರೆ
ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಗೆ ಉಮಾಪತಿ ಗೌಡ. ಹೇಳಿದ್ದಾರೆ.
ಬಳಿಕ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎನ್ ಸಿಆರ್ ದಾಖಲಿಸಿದ್ದಾರೆ. ಆ ಯುವಕನನ್ನು ಠಾಣೆಗೆ ಕರೆಸಿ ಮತ್ತೆ ಈ ರೀತಿ ಮಾತನಾಡದಂತೆಸ ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)