ಬೆಂಗಳೂರು:- ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆನ್ನಲ್ಲೇ ದಿನಕ್ಕೊಂದು ದರ್ಶನ್ ಅವರ ಕರಾಳ ಮುಖ ಹೊರ ಬರುತ್ತಿದೆ. ದರ್ಶನ್ ಕೋಟಿಕೋಟಿ ಅಸ್ತಿ ಒಡೆಯನಾದ್ರೂ, ಸಹೋದರ ದಿನಕರ್ ತೂಗುದೀಪ ಇರೋದು ಮಾತ್ರ ಬಾಡಿಗೆ ಮನೆಯಲ್ಲಿ.
ದಿನಕರ್ ತೂಗುದೀಪ ಹೇಳಿರೋ ಆಡಿಯೋ ಇದೀಗ ಫುಲ್ ವೈರಲ್ ಆಗಿದೆ. ನೀನು ಡೈರೆಕ್ಟರ್ ನೆಮ್ಮದಿಯಾಗಿರು ಅಂದಿದ್ದಾರೆ ಅಂತೆ ತಾಯಿ ಮೀನಾ. .? ಹಾಗಿದ್ರೆ ಸಹೋದರನ ಸಂಕಷ್ಟಕ್ಕೆ ನಿಂತಿಲ್ವಾ ಸೊ ಕಾಲ್ಡ್ ದರ್ಶನ್ …? ಎಂಬ ಪ್ರಶ್ನೆ ಇದೀಗ ಉದ್ಭವಿಸಿದ್ದು, ಮನೆಯವರ ನೋವಿಗೆ ಸ್ಪಂದಿಸದ ನೀನು ಎಂಥ ನಟ ಎಂದು ಜನ ಅಂತಿದ್ದಾರೆ.
ಒಟ್ಟಾರೆ ಅದೇನೇ ಆಗ್ಲಿ ಒಬ್ಬ ನಟ ಒಬ್ಬ ಅಮಾಯಕನನ್ನು ಈ ರೀತಿ ಮಾಡಿದ್ದು, ನಿಜಕ್ಕೂ ಹೇಸಿಗೆ ಸಂಗತಿ.