ಶಿವಮೊಗ್ಗ: ಸಹಕಾರಿ ಕ್ಷೇತ್ರ ಉಳಿದರೆ ಮಾತ್ರ ರೈತರಿಗೆ ಜೀವಾಳ ಎಂಬ ಭಾವನೆಯಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ಕ್ಷೇತ್ರಗಳನ್ನು ಅವಲಂಬಿಸಿದೆ. ಜವಹಾರ್ ಲಾಲ್ ನೆಹರು ಪ್ರಥಮ ಪ್ರಧಾನಿಯಾದ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ತುಂಬಾ ಒತ್ತು ನೀಡಿದ್ದಾರೆ. ಹೀಗಾಗಿ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರತಿ ವರ್ಷ ಸಹಕಾರಿ ಸಪ್ತಾಹ ಮಾಡಲಾಗುತ್ತಿದೆ. ಸಪ್ತಾರದಲ್ಲಿ ಸಹಕಾರಿ ಕ್ಷೇತ್ರ ನಡೆದು ಬಂದ ಹಾದಿ, ಕುಂಟಿತದ ಬಗ್ಗೆ ಪುನಶ್ಥೇತನದ ಸಾಧಕ ಭಾದಕ ಮತ್ತು ಅಬಿವೃದ್ಧಿ ಪಥದತ್ತ ಕೊಂಡೊಯ್ಯುವ ಬಗ್ಗೆ ಚರ್ಚಿಸಲಾಗುತ್ತದೆ. ಬಡವರು ರೈತರ ಪಾಲಿಗೆ ಸ್ವಾಯತ್ತತೆ ಸಂಸ್ಥೆಯಾಗಿ ಸಹಕಾರಿ ಕ್ಷೇತ್ರ ಉಳಿದಿದೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಸಹಕಾರಿ ಕ್ಷೇತ್ರ ಉಳಿದರೆ ಮಾತ್ರ ರೈತರಿಗೆ ಜೀವಾಳ ಎಂಬ ಭಾವನೆಯಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ಕ್ಷೇತ್ರಗಳನ್ನು ಅವಲಂಬಿಸಿದೆ. ಮಾರುಕಟ್ಟೆ ನೇಕಾರಿಕೆ, ಗೊಬ್ಬರ ಬಿತ್ತನೆ, ಎಲ್ಲದರಲ್ಲೂ ಸಹಕಾರಿ ಕ್ಷೇತ್ರವಿದೆ. ಏಳು ದಿನಗಳ ಕಾಲ ಹಿಂದೆ ನಡೆದು ಬಂದ ಹಾದಿ ಹಾಗು ಮುಂದಿನ ಗುರಿಯ ಬಗ್ಗೆ ನಿರ್ದಾರ ಮಾಡುವಂತದ್ದೆ ಸಹಕಾರಿ ಸಪ್ತಾಹದ ಗುರಿಯಾಗಿದೆ ಎಂದು ಜಿ.ಟಿ ದೇವೆಗೌಡ ಹೇಳಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಇರಬಾರದು ಎಂದು ಕುರಿಯ.ನ್ ಹೇಳಿದ್ರೂ, ರಾಜಕಾರಣ ನುಸುಳುತ್ತಿದ್ದೆ. ಇಷ್ಟರ ನಡುವೆಯೂ ಉತ್ತಮ ಸಹಕಾರಿಗಳಿಂದ ಬ್ಯಾಂಕ್ ಗಳು ಸಹಕಾರಿ ಸಂಘಗಳು ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.