ಬೆಂಗಳೂರು:- ಜೈಲಿನ ಮೆನುವಿನಂತೆ ಇಂದು ನಟ ದರ್ಶನ್ ಅವರು ಚಿತ್ರಾನ್ನ ಸವಿದಿದ್ದಾರೆ. ದರ್ಶನ್ ಗೆ ಜೈಲು ಸಿಬ್ಬಂದಿ ಚಿತ್ರಾನ್ನ ನೀಡಿದ್ದಾರೆ.
ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಬೇಕೆ!?.. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ!
ಜೈಲೂಟ ಒಗ್ಗದೆ ಇದ್ರೂ ವಿಧಿ ಇಲ್ಲದೆ ದಚ್ಚು ಜೈಲೂಟ ಸವಿಯುತ್ತಿದ್ದಾರೆ. ನಿನ್ನೇ ಪತ್ನಿ, ಮಗನನ್ನು ನೋಡಿ ದರ್ಶನ್ ಕೊಂಚ ನಿರಾಳವಾಗಿದ್ದಾರೆ. ಇನ್ನೂ ಪವಿತ್ರಾಗೆ ಜೈಲೂಟ ಸೇರುತ್ತಿಲ್ಲ, ನಿದ್ದೆಯೂ ಬರ್ತೀಲ್ಲ. ಹೈಫೈ ಜೀವನ ನಡೆಸಿದ್ದ ಪವಿತ್ರಾ ಜೈಲಿನಲ್ಲಿ ಚಡಪಡಿಸುತ್ತಿದ್ದಾರೆ.
ಸರಿಯಾಗಿ ಊಟ ಸೇವಿಸದೆ, ನಿದ್ರೆ ಮಾಡದೆ ಚಿಂತಾಕ್ರಾಂತಳಾಗಿ ಡಿ-ಗ್ಯಾಂಗ್ ರಾಣಿ ಕುಳಿತಿದ್ದಾರೆ.