ಅಯೋದ್ಯಯಲ್ಲಿ ಇಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಸಡಗರ ಜೋರಾಗಿದೆ. ಪ್ರತಿ ರಾಜ್ಯ, ಜಿಲ್ಲೆ ತಾಲೂಕಿನ ಸೇರಿದಂತೆ ಹಳ್ಳಿ ಹಳ್ಳಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಸ್ಮರಣೆ ಜೋರಾಗಿದ್ದು ರಾಷ್ತ್ರೀಯ ಹಬ್ಬಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಪ್ರಭುರಾಮಚಂದ್ರನ ಆರಾಧನೆ ಜೋರಾಗಿದ್ದು ಎಲ್ಲವೂ ರಾಮಮಯವಾಗಿದೆ ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹೌದು. ಎಲ್ಲೆಲ್ಲಿಯೂ ರಾರಾಜಿಸುತ್ತಿರುವ ಕೇಸರಿ ಬಾವುಟ, ಶ್ರೀರಾಮ ಭಾವಚಿತ್ರ. ಇನ್ನೊಂದು ಕಡೆ ದೇವಸ್ಥಾನಕ್ಕೆ ಹಿರಿದು ಬಂದ ಭಕ್ತರಿಂದ ವಿಶೇಷ ಪೂಜೆ, ಪಟಾಕಿ ಸಿಡಿಸಿ ಮೆರವಣಿಗೆ ಸಂಭ್ರಮ ಸಡಗರ ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಇಂದು ಅಯೋಧ್ಯೆಯಲ್ಲಿ ಮರ್ಯಾದಾಪುರಷೊತ್ತಮ ಪ್ರಭು ಶ್ರೀರಾಮ ಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಜಪ ಜೋರಾಗಿದ್ದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಹಿಮು ಕಲಾನಿ ಚೌಕನಲ್ಲಿ ರಾಮನ ಭಕ್ತರು ಅನ್ನ ಸಂತರ್ಪಣೆ ಮಾಡಿದ್ರೆ ಬೆಳಗಾವಿ ಖಡಕ್ ಗಲ್ಲಿ, ರಾಮಖಿಂಡಗಲ್ಲಿ ಸದಾಶಿವ ನಗರದ ಸೇರಿದಂತೆ ನಗರದಲ್ಲಿ ಶ್ರೀರಾಮನ ಬ್ಯಾನರ್ ಭಾವಚಿತ್ರ ಹಾಕಿ ಸಂಭ್ರಮ ಜೋರಾಗಿದ್ದರೆ ವಿವಿದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ಇತ್ತ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ವಕೀಲರಿಂದ ಪಟಾಕ್ಷಿಸಿಡಿಸಿ ಸಂಭ್ರಮಾಚರಣೆ ಜೈಶ್ರೀರಾಮ ಘೋಷಣೆ ಕೂಗುತ್ತಾ ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರೆ ಇನ್ನು ಇತ್ತ ಮಹಿಳಾ ಭಕ್ತರು ಅಯೋದ್ಯಯಲ್ಲಿ ಇಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಸಡಗರ ಜೋರಾಗಿದೆ. ಪ್ರತಿ ರಾಜ್ಯ, ಜಿಲ್ಲೆ ತಾಲೂಕಿನ ಸೇರಿದಂತೆ ಹಳ್ಳಿ ಹಳ್ಳಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಸ್ಮರಣೆ ಜೋರಾಗಿದ್ದು ರಾಷ್ತ್ರೀಯ ಹಬ್ಬಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಪ್ರಭುರಾಮಚಂದ್ರನ ಆರಾಧನೆ ಜೋರಾಗಿದ್ದು ಎಲ್ಲವೂ ರಾಮಮಯವಾಗಿದೆ ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹೌದು. ಎಲ್ಲೆಲ್ಲಿಯೂ ರಾರಾಜಿಸುತ್ತಿರುವ ಕೇಸರಿ ಬಾವುಟ, ಶ್ರೀರಾಮ ಭಾವಚಿತ್ರ. ಇನ್ನೊಂದು ಕಡೆ ದೇವಸ್ಥಾನಕ್ಕೆ ಹಿರಿದು ಬಂದ ಭಕ್ತರಿಂದ ವಿಶೇಷ ಪೂಜೆ, ಪಟಾಕಿ ಸಿಡಿಸಿ ಮೆರವಣಿಗೆ ಸಂಭ್ರಮ ಸಡಗರ ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಇಂದು ಅಯೋಧ್ಯೆಯಲ್ಲಿ ಮರ್ಯಾದಾಪುರಷೊತ್ತಮ ಪ್ರಭು ಶ್ರೀರಾಮ ಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಜಪ ಜೋರಾಗಿದ್ದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಹಿಮು ಕಲಾನಿ ಚೌಕನಲ್ಲಿ ರಾಮನ ಭಕ್ತರು ಅನ್ನ ಸಂತರ್ಪಣೆ ಮಾಡಿದ್ರೆ ಬೆಳಗಾವಿ ಖಡಕ್ ಗಲ್ಲಿ, ರಾಮಖಿಂಡಗಲ್ಲಿ ಸದಾಶಿವ ನಗರದ ಸೇರಿದಂತೆ ನಗರದಲ್ಲಿ ಶ್ರೀರಾಮನ ಬ್ಯಾನರ್ ಭಾವಚಿತ್ರ ಹಾಕಿ ಸಂಭ್ರಮ ಜೋರಾಗಿದ್ದರೆ ವಿವಿದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು
ಇನ್ನು ಇತ್ತ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ವಕೀಲರಿಂದ ಪಟಾಕ್ಷಿಸಿಡಿಸಿ ಸಂಭ್ರಮಾಚರಣೆ ಜೈಶ್ರೀರಾಮ ಘೋಷಣೆ ಕೂಗುತ್ತಾ ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರೆ ಇನ್ನು ಇತ್ತ ಮಹಿಳಾ ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿ ಜೈ ಶ್ರೀರಾಮ ಅಂತಾ ಘೋಷಣೆ ಕೂಗಿ ಭಕ್ತಿಯಲ್ಲಿ ತೇಲಾಡಿದರು. ಕ್ಯಾಮೆರಾ ಪರ್ಸನ್ ಸಾಗರ ಜೊತೆ ಬಾಳಪ್ಪ ತೇರದಾಳ ಜೀ ಕನ್ನಡ ನ್ಯೂಸ್ ಬೆಳಗಾವಿ ಮೆರವಣಿಗೆಯಲ್ಲಿ ಭಾಗಿಯಾಗಿ ಜೈ ಶ್ರೀರಾಮ ಅಂತಾ ಘೋಷಣೆ ಕೂಗಿ ಭಕ್ತಿಯಲ್ಲಿ ತೇಲಾಡಿದರು.
ವರದಿ:- ಬಾಳು ತೇರದಾಳ AINನ್ಯೂಸ್ ಬೆಳಗಾವಿ