ಕಲಘಟಗಿ: ಇಂದು ಅಯೋಧ್ಯದಲ್ಲಿ ಶ್ರೀರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಂತು ಸೈದು ಗೌಳಿ ದಡ್ಡಿಯ ಧನಗರ ಗೌಳಿ ಗೌಳಿ ಜನಾಂಗದವರು ಬಹು ವಿಜೃಂಭಣೆಯಿಂದ ಆಚರಿಸಿದರು ಅದೇ ರೀತಿಯಾಗಿ ಕಲಘಟಗಿ ಪ್ರಮುಖ ರಸ್ತೆಗಳಲ್ಲಿ ಕೇಸರಿಮಯವಾದ ವಾತಾವರಣ ನಿರ್ಮಾಣವಾಗಿತ್ತು ಚಿಕ್ಕ ಮಕ್ಕಳನ್ನು ರಾಮ ಲಕ್ಷ್ಮಣ ವೇಷಧಾರಿಗಳನ್ನು ಮಾಡಿ ಬೈಕ ಮೇಲೆ ಸಂಚಾರ ಮಾಡಿರುವುದು ವಿಶೇಷವಾಗಿತ್ತು.
ಕಲಘಟಗಿಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮ
By AIN Author