ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಔಟ್ ಪೋಸ್ಟ್ ದಲ್ಲಿ ಶಾಂತಿಪಾಲನ ಸಭೆ ನಡೆಸಿ ಮಾತನಾಡಿದರು.ಹಿಂದೂ ಮುಸ್ಲಿಂ ಸೇರಿ ಭಾವೈಕ್ಯತೆಯಿಂದ ಮತ್ತು ಅದ್ದೂರಿಯಾಗಿ ಬಕ್ರೀದ ಹಬ್ಬವನ್ನು ಆಚರಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಬಕ್ರೀದ್ ಹಬ್ಬ.
ಈ ಹಬ್ಬವನ್ನು ಹಿಂದು ಮತ್ತು ಮುಸ್ಲಿಂ ಬಾಂಧವರು ಸೇರಿ ಪ್ರೀತಿ ವಾತ್ಸಲ್ಯದಿಂದ ಮತ್ತು ಶಾಂತಿ ಕದಡದಂತೆ ನೋಡಿಕೊಂಡು ಹಬ್ಬವನ್ನು ಆಚರಿಸಬೇಕೆಂದು ಬನಹಟ್ಟಿಯ ಪೊಲೀಸ್ ಠಾಣೆಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ ಸಂಜಯ ಬಳಗಾರ ಹೇಳಿದರು.
ನಾವು ಆಚರಿಸುವ ಹಬ್ಬ ಮುಂದೆ ಬರುವಂತ ಯುವಕರಿಗೆ ಮಾದರಿ ಆಗುವಂತೆ ಹಬ್ಬವನ್ನು ಆಚರಿಸಬೇಕೆಂದು. ಇದೇ ಸಂದರ್ಭದಲ್ಲಿ ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ಅಪ್ಪು ಐಗಳಿ. ಇಕ್ಬಾಲ ಲೇಂಗ್ರೆ. ಅಸ್ಲಂ ಸಿಲ್ಲೆದಾರ. ಹಸನ ಕೂತವಾಲ. ಮುಸ್ತಕ ಗುರಾಡಿ. ಬಾಬು ಮಹಾಜನ. ನೊರ ಬಾಗಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ