ಬೆಂಗಳೂರು:- ಚನ್ನಪಟ್ಟಣಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಘೋಷಣೆಯ ಬಳಿಕ ಬೇರೆಯಾಗಿದ್ದು, ಬಿಜೆಪಿ ಕಚೇರಿಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ.
ನಿತ್ಯ ಬೆಳಗ್ಗೆ ಟೀ ಜೊತೆ ರಸ್ಕ್ ತಿನ್ನುತ್ತೀರಾ!? ಹಾಗಿದ್ರೆ ಹುಷಾರ್, ಇದು ಆರೋಗ್ಯಕ್ಕೆ ಡೇಂಜರ್!
ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಎನ್ಡಿಎ ಅಭ್ಯರ್ಥಿಯೆಂದು ಬಿಂಬಿಸಲಾಗುತ್ತಿದೆ. ಹಾಗಾಗಿ ಇವತ್ತು ಅವರು ನಗರದ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದಾಗ ಭರ್ಜರಿ ಸ್ವಾಗತ ಸಿಕ್ಕಿತು. ಹಿರಿಯ ಅಥವಾ ಪ್ರಮುಖ ನಾಯಕರಾರೂ ಕಾಣುತ್ತಿಲ್ಲವಾದರೂ ಕಚೇರಿಯಲ್ಲಿದ್ದವರು ನಿಖಿಲ್ಗೆ ಶಾಲು ಹೊದೆಸಿ ಬರಮಾಡಿಕೊಂಡಿದ್ದು, ವಿಶೇಷವಾಗಿತ್ತು