ಬೆಂಗಳೂರು: ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ ಟಿಕೆಟ್ ಗಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಾಜಿ ಸಂಸದೆ ತೇಜಸ್ವಿನಿ
ಹೌದು .. ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ಟಿಕೆಟ್ ಗೆ ಡಿಮ್ಯಾಂಡ್ ಮಾಡಿರುವ ಮಾಜಿ ಸಂಸದೆ ತೇಜಸ್ವಿನಿ ಗೌಡ ನಿನ್ನೆ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೂ ಭೇಟಿ ನೀಡಿದ್ದ ಮಾಜಿ ಸಂಸದೆ ಹಾಗೆ ವೇಣುಗೋಪಾಲ್ ಅವರನ್ನೂ ಭೇಟಿಯಾಗಿದ್ದ ತೇಜಸ್ವಿನಿಗೌಡ
ಮೂವರ ಬಳಿಯೂ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು ನಾನು ಸ್ಥಳೀಯ ನಾಯಕಿಯಾಗಿದ್ದೇನೆ, 2004 ರಲ್ಲಿ ಗೌಡರನ್ನೇ ಸೋಲಿಸಿದ್ದವಳು ಕ್ಷೇತ್ರದ ಜನರ ಒಡನಾಟ, ನಾಡಿಮಿಡಿತ ಗೊತ್ತಿದೆ ನನಗೆ ಟಿಕೆಟ್ ನೀಡಿದರೆ ಖಂಡಿತ ಗೆದ್ದುಬರುತ್ತೇನೆ
ಅದೇ ರೀತಿ ಸಮುದಾಯದ ಬೆಂಬಲವೂ ಇದೆ ಉಪ ಚುನಾವಣೆಯಲ್ಲಿ ನನ್ನನ್ನ ಕನ್ಸೀಡರ್ ಮಾಡಬಹುದುಪಕ್ಷ ಯಾರಿಗೂ ಟಿಕೆಟ್ ಕೊಟ್ಟರು ಕೆಲಸ ಮಾಡ್ತೇನೆ ಪಕ್ಷ ಬಯಸಿದರೆ ನಾನು ಸ್ಪರ್ಧೆಗೆ ಸಿದ್ಧ ಎಂದು ಎಐಸಿಸಿ ನಾಯಕರಿಗೂ ತೇಜಸ್ವಿನಿ ಗೌಡ ಮನವಿ ಮಾಡಿದ್ದಾರೆ.