BSY ಮತ್ತು ಅವರ ಮಕ್ಕಳು ನನ್ನ ಬಳಿ ಕ್ಷಮೆ ಕೇಳಬೇಕು.. – ಕೆ ಎಸ್ ಈಶ್ವರಪ್ಪ..!

ಶಿವಮೊಗ್ಗ:- ಯಡಿಯೂರಪ್ಪ ಹಾಗೂ ಅವರ ಪುತ್ರರು ನನ್ನ ಕ್ಷಮೆ ಕೇಳಬೇಕು ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈ‍ಶ್ವರಪ್ಪ ಆಗ್ರಹಿಸಿದ್ದಾರೆ. IPL 2024: ರಾಜಸ್ಥಾನ್ ರಾಯಲ್ಸ್ ಗೆ ಸೋಲಿನ ರುಚಿ ತೋರಿಸಿದ ಹೈದರಾಬಾದ್..! ಈ ಸಂಬಂಧ ಮಾತನಾಡಿದ ಅವರು, ನರೇಂದ್ರ ಮೋದಿ ಫೋಟೋ ಬಳಸಬಾರದು ಎಂದು ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನರೇಂದ್ರ ಮೋದಿ ಫೋಟೋ ಬಳಸಬೇಡಿ ಎಂದು ದೂರು ನೀಡಿದವರಿಗೆ ಮುಖಭಂಗವಾಗಿದೆ. ನರೇಂದ್ರ ಮೋದಿಯವರ ಫೋಟೋ ಬಳಕೆಗೆ ನನಗೆ ಅಧಿಕಾರ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ ಬಳಕೆ … Continue reading BSY ಮತ್ತು ಅವರ ಮಕ್ಕಳು ನನ್ನ ಬಳಿ ಕ್ಷಮೆ ಕೇಳಬೇಕು.. – ಕೆ ಎಸ್ ಈಶ್ವರಪ್ಪ..!