ಬೆಂಗಳೂರು: ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಅಂತಾರೆ .. ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಗ್ರಾಂಡ್ ಬೆಂಗಳೂರು ಮಾಡಕ್ಕೆ ಹೊರಟಿದ್ದಾರೆ . ಆದ್ರೆ ಕೆಲವೊಂದು ಜಾಗಗಳ್ಗೆ ಹೋದೆ ಮಾತ್ರ ಅಲ್ಲಿ ಅವ್ಯವಸ್ಥೆಗಳ ಆಗರ ಆಗಿರುತ್ತೆ .. ನಿಲ್ಲುವುದಕ್ಕೂ ಆದೆ ಇರೋಕು ಆದೆ ಹೇಗಪ್ಪ ವಾಸ ಮಾಡುವುದು ಎಂದು ಚಂದ್ರು ಜನರು ಗೋಗರೆದಿದ್ದಾರೆ.. ಅದು ಯಾಕೆ ಅಂತೀರಾ ಈ ಸ್ಟೋರಿ ನೋಡಿ.
Electoral Bonds: ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ
ಒಂದೆಡೆ ಜನರ ಆಕ್ರೋಶ ಮತ್ತೊಂದೆಡೆ ಓಪನ್ ಆಗಿರುವಂತಹ ಫುಟ್ಪಾತ್ ..ಇಲ್ಲಿ ಬಂದ್ರೆ ಸಾಕು ಯಾವಾಗಲೂ ಮೂಗು ಮುಚ್ಕೊಂಡು ಓಡಾಡುವಂತಹ ಪರಿಸ್ಥಿತಿ ..ಎಷ್ಟೇ ಬಾರಿ ಕಂಪ್ಲೇಂಟ್ ಮಾಡಿದ್ದರೂ ಕೂಡ ಕ್ಯಾರೆ ಅನ್ನದ ಬಿಬಿಎಂಪಿ ಅಧಿಕಾರಿಗಳು ..ತೆರೆದಿರುವ ಫುಟ್ಪಾತ್ ಯಿಂದ ಅದೆಷ್ಟು ಸಮಸ್ಯೆ ಆಗುತ್ತಿದೆ ..ರಾತ್ರಿ ಆದರೆ ಸಾಕು ಸೊಳ್ಳೆಯ ಕಾಟ ,ಹೊರಗೆ ಬಂದರೆ ಸಾಕು ದುರ್ವಸನೆ.. ಗೊತ್ತಿಲ್ಲದೆ ಮಕ್ಕಳು ಕೂಡ ಹಲವಾರು ಬಾರಿ ಇಲ್ಲಿ ಬಿದ್ದಿದ್ದಾರೆ. . ನಮಗೆ ಇದನ್ನು ಸರಿ ಮಾಡಿಸಿ ಕೊಡಿ .. ಸುಮಾರು ವರ್ಷ ಕಳೆಯುತಿದೆ ಆದರೂ ಸಹ ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ..ನಾವು ಎಷ್ಟೇ ಬಾರಿ ಮನವಿ ಮಾಡಿ ಮಾಡಿದರು ಕೂಡ ತಾವು ಸ್ಪಂದಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ..