ಹೊಸಕೋಟೆಯಲ್ಲಿ ಮಹಿಳಾ ಸಮಾವೇಶ ಮುಖೇನ ಬಿಜೆಪಿ ಶಕ್ತಿ ಪ್ರದರ್ಶನ!
ಹೊಸಕೋಟೆ:- ಇಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ಮಹಿಳಾ ಸಮಾವೇಶದ ಮೂಲಕ ಮಹಿಳೆಯರು. ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಹೊಸಕೋಟೆ ಪಟ್ಟದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಏರ್ಪಡಿಸಿದ್ದ ನಾರಿ ಶಕ್ತಿ ಮಹಿಳಾ ಸಮಾವೇಶದ ಮೂಲಕ ಎಲ್ಲಾ ಮಹಿಳೆಯರು ಈ ಭಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ಅವರ ಪರವಾಗಿ ಮಾತಯಾಚನೆ ನಡೆಸಿದ್ದಾರೆ. ಮಂಡ್ಯದಲ್ಲಿ “ಕೈ” ಅಭ್ಯರ್ಥಿಪರ ದರ್ಶನ್ ಪ್ರಚಾರ – … Continue reading ಹೊಸಕೋಟೆಯಲ್ಲಿ ಮಹಿಳಾ ಸಮಾವೇಶ ಮುಖೇನ ಬಿಜೆಪಿ ಶಕ್ತಿ ಪ್ರದರ್ಶನ!
Copy and paste this URL into your WordPress site to embed
Copy and paste this code into your site to embed