ಬೆಂಗಳೂರು:- ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ ಹಿನ್ನಲೆ, ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ ಪಾರ್ಥಿವ ಶರೀರ ರವಾನೆ ಆಗಿದೆ.
IPL 2024: ನಿಧಾನಗತಿಯ ಬ್ಯಾಟಿಂಗ್: ಟೀಕಾಕಾರರಿಗೆ ಕೊಹ್ಲಿ ಖಡಕ್ ಉತ್ತರ.. !
ಮೈಸೂರಿನ ಜಯಲಕ್ಷ್ಮೀ ಪುರ ನಿವಾಸಕ್ಕೆ ಮೃತದೇಹ ತಲುಪಲಿದೆ. ನಿವಾಸದಲ್ಲಿ ಮತ್ತು ಮೈಸೂರಿನ ಯಾವುದಾದರೂ ಗ್ರೌಂಡ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.