ಚಾಮರಾಜನಗರ: ಹಿಂದೂಪರ ಸಂಘಟನೆಗಳ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆ ನಗರದದಾದ್ಯಂತ ಖಾಕಿ ಸರ್ಪಗಾವಲು
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯರಾತ್ರಿವರೆಗೂ ನಡೆಯುವ ದೊಡ್ಡ ಗಣಪತಿ ಮೆರವಣಿಗೆ ಕಟ್ಟಡದ ಮೇಲೆ ಕೂರುವುದು, ಮದ್ಯ ಮಾರಾಟ ಬಂದ್ ಮಾಡಿರುವ ಜಿಲ್ಲಾಡಳಿತ ಹಾಗೆ ಗಣಪತಿ ಮೆರವಣಿಗೆಗೆ ವಿವಿಧ ಕಲಾತಂಡಗಳ ಮೆರುಗು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿ
ಜನರಿಗಿಂತ ಹೆಚ್ಚು ಪೊಲೀಸರೇ ಇರುವುದರಿಂದ ಪೊಲೀಸ್ ಗಣಪತಿ ಎಂಥಲೇ ಫೇಮಸ್ ಮೆರವಣಿಗೆ ಬಂದೋಬಸ್ತ್ವನ್ನು ಎಸ್ಪಿ ಡಾ.ಬಿ.ಟಿ.ಕವಿತಾ ಅವರ ಸಾರಥ್ಯದಲ್ಲಿ ನಡೆದಿದೆ.