ಚಿತ್ರದುರ್ಗ:- ಬಿಹಾರದ ಮಾಜಿ ಮುಖ್ಯ ಮಂತ್ರಿ ದಿವಂಗತ ಕಸ್ತೂರಿ ಠಾಕೂರರ್ಗೆ ಕೇಂದ್ರ ಸರಕಾರ ಭಾರತ ರತ್ನ ನೀಡಿ ಸನ್ಮಾನಿಸಿದನ್ನು ಚಿತ್ರದುರ್ಗ ಜಿಲ್ಲಾ ಸವಿತಾ ಸಮಾಜ ಅದ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದ್ದಾರೆ.
ಸಮಾಜದಲ್ಲಿ ಅತೀ ಹಿಂದುಳಿಗೆ ಸಮಾಜವನ್ನು ಗುರುತಿಸಿ ದೇಶದ ಅತೀ ದೊಡ್ಡ ನಾಗರೀಕ ಗೌರವ ನೀಡಿದಕ್ಕೆ ಕೇಂದ್ರ ಸರಕಾರವನ್ನು ಸಮ್ಮ ಸಮಾಜಕ್ಕೆ ನೀಡಿದ ಸನ್ಮಾನ ಎಂದರು.
ಬಿಹಾರದ ಮುಖ್ಯಮಂತ್ರಿ ಯಾಗಿ ಅವರು ಮಾಡಿದ ಕೆಲಸಗಳು ಕಟ್ಟ ಕಡೆಯ ಫಲಾನುಭವಿಗೆ ತಲುಪಿವೆ ಎಂದರು.
ಮುಂದಿನ ದಿನಗಳಲ್ಲಿ ಕಸ್ತೂರಿ ಠಾಕೂರ್ ಜಯಂತಿಯನ್ನು ಸರಕಾರದ ವತಿಯಂದ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ರು.