ಬಳ್ಳಾರಿ: ವಿಚಿತ್ರ ರೂಪದ ಕುರಿಮರಿ ಜನನವಾಗಿರುವ ಘಟನೆ ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಘಟನೆ ಜರುಗಿದೆ. ರೈತ ಶಂಕರ್ ನಾಯ್ಕ್ ಅವರಿಗೆ ಸೇರಿದ ಕುರಿ ಮರಿ ಇದಾಗಿದ್ದು, ಮರಿಯನ್ನು ನೋಡಲು ಹೆಚ್ಚು ಹೆಚ್ಚು ಬರುತ್ತಿದ್ದಾರೆ.
ಸದ್ಯಕ್ಕೆ ಕುರಿಮರಿ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದರೆ ಈ ರೀತಿಯ ವಿಚಿತ್ರ ಅಕಾರದ ಪ್ರಾಣಿಗಳು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.