ಶಿವಮೊಗ್ಗ: ಮಲೆನಾಡಲ್ಲಿ ವರುಣನ ಅಬ್ಬರ ಜೋರಾಗಿದೆ. ಇದರಿಂದ ಹಲವು ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಎಲ್ಲವೂ ಮೈದುಂಬಿಕೊಂಡಿವೆ. ಅದರಲ್ಲೂ ಹುಲಿಕಲ್ ಘಾಟಿಗೆ ಚಾಚಿಕೊಂಡಿರುವ ಬಾಳೆಬರೆ ಫಾಲ್ಸ್ ಪ್ರವಾಸಿಗರನ್ನಂತೂ ಆಕರ್ಷಿಸುತ್ತಿದೆ. ಬಾಳೆಬರೆ ಫಾಲ್ಸ್ ಇರೋದು ರಾಜ್ಯದಲ್ಲಿಯೇ ಅಧಿಕ ಮಳೆ ಬೀಳುವ ಪ್ರದೇಶ ಹುಲಿಕಲ್ ಬಳಿ..
ಬಾಳೆಬರೆ ಜಲಪಾತ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿದೆ. ಹೊಸನಗರದಿಂದ ಉಡುಪಿಗೆ ಸಂಪರ್ಕಿಸುವ ಹುಲಿಕಲ್ ಘಾಟಿಯಲ್ಲಿ ಮುಂಗಾರು ಆರಂಭವಾದರೆ ಸಾಕು ಫಾಲ್ಸ್ಗಳು ಕಣ್ಣಿಗೆ ಹಬ್ಬ ನೀಡುತ್ತವೆ.ಬಾಳೆಬರೆ ಜಲಪಾತ ಸೌಂದರ್ಯಕ್ಕೆ ಪ್ರವಾಸಿ ಗರು ಫಿದಾ ಆಗಿದ್ಇದಾರೆ. ನ್ನು, ಮಲೆನಾಡಿನಾದ್ಯಂತ ಎಡೆಬಿಡದೇ ಮಳೆ ಮುಂದುವರಿದಿದ್ದು ಹೊಸನಗರದಲ್ಲಿ ಹಳ್ಳಕೊಳ್ಳಗಳೆಲ್ಲಾ ನದಿಯಂತೆ ಹರಿಯುತ್ತಿವೆ.