ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವೆಂಕಟೇಶ್ವರ ಅಯ್ಯಂಗಾರ್ ಬೇಕರಿಗೆ ಅಗ್ನಿ ತಾಕಿ ಅವಘಡ ನಡೆದಿರುವ ಘಟನೆ ರಾತ್ರಿ 7 ಗಂಟೆಗೆ ಭಾನುವಾರ ರಂದು ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿಯನ್ನು ಆರಿಸುವ ಕಾರ್ಯ ನಡೆದಿದೆ. ಬೇಕರಿಯ ಪಕ್ಕದಲ್ಲಿರುವ ಮೊಬೈಲ್ ಶಾಪ್ ಸಂಪೂರ್ಣವಾಗಿ, ಬಳೆ ಅಂಗಡಿಯ ಸಾಮಗ್ರಿಗಳು ಸುಟ್ಟಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅತಿಯಾಗಿ ಫೋನ್ ಬಳಸ್ತಿದ್ದೀರಾ!?, ಹುಷಾರ್ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು !
ಘಟನೆ ನಡೆದ ಸ್ಥಳಕ್ಕೆ ಕೊಟ್ಟೂರು ಪಿ ಎಸ್ ಐ ಗೀತಾಂಜಲಿ ಸಿಂಧೆ, ಪೊಲೀಸ್ ಇಲಾಖೆ ಅಗ್ನಿ ಶಾಮಕ ದಳ ಸಿಬ್ಬಂದಿ ವರ್ಗದವರು. ಬೆಂಕಿಯ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.