ಬಾಗಲಕೋಟೆ:– ಜಿಲ್ಲೆಯ ಜಮಖಂಡಿ ನಗರದ ರಂಗ ಕೇಸರಿ ಸಮಿತಿ ಸದಸ್ಯರಾದ ಅಜಯ ಕಡಪಟ್ಟಿ, ಗೀತಾ ಸೂರ್ಯವಂಸಿ,ವಿಠ್ಠಲ ಜಮಖಂಡಿ ಅವರು ಮಾದ್ಯಮದ ಮೂಲಕ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ರಂಗ ಕೇಸರಿ ಸಮಿತಿ ವತಿಯಿಂದ ನಾಡ ಮಕ್ಕಳ ಬಣ್ಣದಾಟಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ ಎಂದರು.
ಮಾ. 2೫ ರಂದು ಬೆಳಗ್ಗೆ ೮ ಗಂಟೆಗೆ ಸಮಿತಿ ವತಿಯಿಂದ
ಬಣ್ಣದಾಟ ಆಚರಣೆಗಾಗಿ ಸ್ವಾಗತ ಕಮಾನುಗಳು ಹಾಗೂ ಮಹಿಳಿಯರಿಗೆ ಪ್ರತೆಕವಾಗಿ ಆವರಣ ಗಂಡು ಮಕ್ಕಳಿಗಾಗಿ ಪ್ರತ್ಯೇಕವಾಗಿ ಆವರಣವನ್ನು ಸಜ್ಜುಗೂಳಿಸಲಾಗಿದೆ ಹಾಗೂ ಕಣ್ಗಾವಲಾಗಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು
ಈ ಬಣದಾಟದಲ್ಲಿ ಡಾನ್ಸ್, ಸೇರಿದಂತೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಆದರಿಂದ ತಾಲೂಕಿನ ಸರ್ವರು ಈ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಗೂಳಿಸಬೇಕೆಂದು ರಂಗ ಕೇಸರಿ ಸಮಿತಿಯ ಸದಸ್ಯರು ತಿಳಿಸಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ