ಬಾಗಲಕೋಟೆ:– ಯೋಜನೆಯಡಿ ಅಮೂಲ್ಯವಾದ ಕಾರ್ಯಕ್ರಮ ಜರಗುತ್ತವೆ, ಮದ್ಯ ವರ್ಜನ ಶಿಬಿರ ಮಾಡಿ ಎಷ್ಟೋ ಕುಟುಂಬಗಳಿಗೆ ದಾರಿ ದೀಪವಾಗಿದೆ,, ಅಲ್ಲದೆ ಇಂತಹ ತಪಾಸಣೆ ಮಾಡಿಸಿ ಜನರನ್ನು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುತ್ತದೆ. ಧರ್ಮಸ್ಥಳದ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಅವರ ಅನಿಸಿಕೆ ವ್ಯಕ್ತ ಪಡಿಸಿದರು.
ಮನೆಯಲ್ಲಿ ಇಲಿ, ಜಿರಳೆ, ನೊಣ ಕಾಟವೇ!?.. ಹಾಗಿದ್ರೆ ತಪ್ಪದೇ ಈ ಗಿಡ ನೆಡಿ..!
ತಾಲೂಕಿನ ಯೋಜನಾಧಿಕಾರಿಗಳಾದ ನಿಂಗಪ್ಪ ಮಾತನಾಡಿ
ಮಾತೃಶ್ರೀ ಹೇಮಾವತಿ ಅಮ್ಮನವರ ಕಾರ್ಯಕ್ರಮಗಳ ಬಗ್ಗೆ, ಹಾಗೂ ಆರೋಗ್ಯ ತಪಾಸಣಾ ಶಿಬಿರದ ಮಹತ್ವದ ಬಗ್ಗೆ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ರಬಕವಿಯ
ಶ್ರೀ ನೀಲಕಂಟೇಶ್ವರ ಸಭಾ ಭವನದಲ್ಲಿ ಜಮಖಂಡಿ ತಾಲೂಕು ರಬಕವಿ ವಲಯದಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಕಣ್ಣಿನ ತಪಾಸಣೆ ಹಾಗೂ ಬಿಪಿ ಶುಗರ್ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಮಖಂಡಿಯ M. M ಜೋಶಿ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳದ ಧೀರಜ್ ಜೋಶಿ ಹಾಗೂ ಅವರ ತಂಡದವರು, ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿ 112 ಜನರ ಕಣ್ಣಿನ ತಪಾಸಣೆ ಹಾಗೂ ಬಿಪಿ ಶುಗರ್ ತಪಾಸಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ಅಶೋಕ ಕುಚನೂರ, ವಲಯದ ಮೇಲ್ವಿಚಾರಕಿ ಮಂಜುಳಾ, ಸೇವಾಪ್ರತಿನಿಧಿ ಭಾಗೀರಥಿ, ಸದಸ್ಸೇರು ಸಮನ್ವಯಧಿಕಾರಿ ಶ್ರೀದೇವಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ
![](https://ainlivenews.com/wp-content/uploads/2024/01/Ad-Banner-copy-scaled.jpg)