ರಾಯಚೂರು:– ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಹಿನ್ನೆಲೆ ಮಂತ್ರಾಲಯದಲ್ಲಿ ಶೋಭ ಯಾತ್ರೆ ನಡೆದಿದೆ. ಮುಸಲ್ಮಾನರಿಗೆ ಧ್ವಜವನ್ನು ಕೊಟ್ಟು ಘೋಷಣೆ ಕೂಗಿ ಸುಭಧೆಂದ್ರತೀರ್ಥ ಸ್ವಾಮೀಜಿಗಳು ಚಾಲನೆ ನೀಡಿದ್ದಾರೆ.
3 ಸಾವಿರಕ್ಕೂ ಹೆಚ್ಚು ಭಕ್ತರು ಶೋಭ ಯಾತ್ರೆಯಲ್ಲಿ ಭಾಗಿ ಆಗಿದ್ದು, ಜಾತಿ ಭೇದ ಮರೆತು ಎಲ್ಲ ಭಕ್ತರು ಪಾಲ್ಗೊಂಡು ಐತಿಹಾಸಿಕ ಶೋಭ ಯಾತ್ರೆ ಆಚರಣೆ ಮಾಡಿದ್ದಾರೆ.