ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕದವಾದ ಬಳಿಕ ಮೊದಲು ಕಾರ್ಯಕರ್ತನ ಮನೆಗೆ ಭೇಟಿ ನೀಡಿದ ಬಿ ವೈ ವಿಜಯೇಂದ್ರ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 40ರ ಶಶಿಧರ್ ಎಂಬ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಸಿಹಿ ನೀಡಿ ಸಂಭ್ರಮಪಟ್ಟರು.
![Demo](https://ainlivenews.com/wp-content/uploads/2023/12/spoorthi-1.jpg)
ಕಾರ್ಯಕರ್ತ ಶಶಿಧರ್ ಗೆ ಸಿಹಿ ತಿನ್ನಿಸಿದ ನೂತನ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಚುನಾವಣೆಯಲ್ಲಿ ಸೋತ ನಂತರ ಲೀಡರ್ ಶಿಪ್ ಇಲ್ಲದೇ, ಅಸಮಧಾನ ಗೊಂಡು ದೂರ ಉಳಿದಿದ್ದ ಕಾರ್ಯಕರ್ತರು ಇದೀಗ ಅಂತಹ ಕಾರ್ಯಕರ್ತರಿಗೆ ಧೈರ್ಯ ತುಂಬಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವ ವಿಜಯೇಂದ್ರ
. ಎಲ್ಲ ಬೂತ್ ಗಳಲ್ಲಿ ಪಕ್ಷದ ಸಂಘಟನೆ ಬಲ ಪಡಿಸ್ತೇವೆ ಈ ದೃಷ್ಟಿಯಿಂದ ಪಕ್ಷದ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ಬಂದಿದ್ದೇನೆ ಬೂತ್ ಗೆದ್ದರೆ ದೇಶ ಗೆಲ್ತೇವೆ ಅನ್ನೋದು ಅಮಿತ್ ಶಾ, ಜೆ ಪಿ ನಡ್ಡಾ ವಿಶ್ವಾಸ ಈ ನಿಟ್ಟಿನಲ್ಲಿ ಮೊದಲ ದಿನ ಬೂತ್ ಅಧ್ಯಕ್ಷರ ಮನೆಗೆ ಬಂದಿದ್ದೆನೆ, ಸಂತೋಷ ತಂದಿದೆ ಘಟಾನುಘಟಿ ನಾಯಕರೂ ಬೂತ್ ಅಧ್ಯಕ್ಷರಾಗಿ ಬಂದವರುಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಿಗುವ ಗೌರವ ಬೂತ್ ಅಧ್ಯಕ್ಷರಿಗೂ ಸಿಕ್ತಿದೆ ನಮ್ಮ ಪಕ್ಷದಲ್ಲಿ ಎಂದರು.
ಕಾಂಗ್ರೆಸ್ ಸರ್ಕಾರದಿಂದ ಕಮಲ ಕಾರ್ಯಕರ್ತರ ಮೇಲೆ ಕೇಸ್ ವಿಚಾರ ಈ ಕೇಸ್ ಗೆ ಹೆದರಿ ಹಾಗೂ ನಾಯಕತ್ವವಿಲ್ಲದೆ ಕೆಲವರು ಕಾರ್ಯಕರ್ತರು ಹೋರಾಟ ಗಳಿಂದ ದೂರ ಸರಿದಿರುವ ವಿಚಾರ ನಮ್ಮ ಯಾವುದೇ ಕಾರ್ಯಕರ್ತರು ಹೋರಾಟಕ್ಕೆ ಹೆದರಿ ಕೂರುವವರಲ್ಲ ಕಾಂಗ್ರೆಸ್ ಪಕ್ಷದವರು ಏನ್ ಮಾಡ್ತಾರೆ ಮಾಡಲಿ ಮುಂದೆ ಅವರಿಗೆ ನಾವೆಲ್ಲರೂ ತಕ್ಕ ಉತ್ತರ ಕೊಡ್ತೀವಿ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)