Author: AIN Admin

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿ ಕೊಂಡ ಬಳಿಕ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ.ಹೊಸಪೇಟೆ ಮೂಲದ ಮುಸ್ಕಾನ್ (22) ಮೃತರು. 15 ದಿನಗಳ ಅಂತರದಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆ ಯಾಗಿದೆ. ನ.10ರಂದು ಮುಸ್ಕಾನ್ ಅವರು ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡಿದ್ದರು. ಬಳಿಕ ಆರೋಗ್ಯ ದಲ್ಲಿ ಏಕಾಏಕಿ ಏರುಪೇರಾಗಿತ್ತು. ಬಳಿಕ ನ.11ರಂದು ಬಿಮ್ಸ್‌ಗೆ ದಾಖಲಿಸಲಾ ಗಿತ್ತು. ಬಿಮ್ಸ್‌ನಲ್ಲಿ 1 ದಿನ ಇದ್ದು ಚಿಕಿತ್ಸೆ ಪಡೆದಿದ್ದ ಮುಸ್ಕಾನ್, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸಲು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖ ಲಿಸಿದ್ದರು. ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. https://ainlivenews.com/farmers-take-note-this-scheme-will-provide-rs-10000-per-hectare-apply-today/ ಕಳೆದ ನ.7-13 ರವರೆಗೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾದ 9 ಬಾಣಂತಿ ಯರ ಪೈಕಿ ಮುಸ್ಕಾನ್ ಕೂಡ ಒಬ್ಬರು. ಈ ಮೊದಲು ಲಲಿತಮ್ಮ, ನಂದಿನಿ, ರೋಜಾ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಣಂತಿ ಸುಮಯಾ ಎಂಬುವರು ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Read More

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದ ಕಲ್ಯಾಣ ವಿಭಾಗದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಫಲಾನುಭವಿಗಳ ಹಣವನ್ನು ಅಕ್ರಮವಾಗಿ ಸೊಸೈಟಿಗಳಿಗೆ ವರ್ಗಾಯಿಸಿದ್ದ ಆರೋಪ ಕೇಳಿಬಂದಿತ್ತು. https://ainlivenews.com/farmers-take-note-this-scheme-will-provide-rs-10000-per-hectare-apply-today/ ಈ ಹಿನ್ನೆಲೆಯಲ್ಲಿ ಬಿಎಂಪಿ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಮನೆ ಹಾಗೂ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ನಿವಾಸ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಮಾರ್ಗದರ್ಶನದಲ್ಲಿ ಡಿವೈಎಸ್​​ಪಿ ಸುನೀಲ್ ವೈ ನಾಯಕ್ ನೇತೃತ್ವದಲ್ಲಿ ಎಂಟು ತಂಡಗಳು ಏಕಕಾಲಕ್ಕೆ‌ ದಾಳಿ ನಡೆಸಲಾಗಿದೆ.

Read More

ಬಿಜೆಪಿಯೊಳಗಿನ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೊ ಜೋರಾಗ್ತಿದೆ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ‌ vs ಯತ್ನಾಳ್ ಹಾಗೂ ಟೀಂ ನಡುವಿನ ಕೋಲ್ಡ್ ವಾರ್ ತಾರಕ್ಕೇರ್ತಿದೆ. ಉಪಚುನಾವಣೆ ಸೋಲಿನಿಂದ ಕಂಗೆಟ್ಟಿರೋ ಬಿಜೆಪಿ ಕಾರ್ಯಕರ್ತರಿಗೆ ಪತ್ರದ ಮೂಲಕ ವಿಜಯೇಂದ್ರ‌ ಧೈರ್ಯ ತುಂಬಿದ್ದಾರೆ, ಯತ್ನಾಳ್ ವಿಚಾರವಾಗಿ ಸೈಲೆಂಟ್ ಆಗಿದ್ದ ಬಿಎಸ್ವೈ ತಿರುಗಿಬಿದ್ದಿದ್ದು ವಾರ್ನಿಂಗ್ ಕೊಟ್ಟಿದ್ದಾರೆ.. ಸಾಮಾನ್ಯವಾಗಿ ಆಡಳಿತ ಪಕ್ಷದಲ್ಲಿ ಬಣ ಬಡಿದಾಟ ಹೆಚ್ಚಾಗಿರುತ್ತೆ ಆದ್ರೆ ಕರ್ನಾಟಕದಲ್ಲಿ ಡಿಫರೆಂಟ್ ವಿಪಕ್ಷ ಬಿಜೆಪಿ ಮೊನೆಯೊಂದು ಮೂರು ಬಾಗಿಲಾಗಿದೆ. ಬಿಜೆಪಿಯಲ್ಲಿರೋ ವಿಜಯೇಂದ್ರ‌ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಟಾಕ್ ವಾರ್ ನಲ್ಲಿರುತ್ವೆ ಅದ್ರಲ್ಲೂ ಸದ್ಯ ವಕ್ಫ್ ವಿಚಾರವನ್ನು ಮುಂದಿಟ್ಕೊಂಡು ವಿಜಯೇಂದ್ರ‌ ಹಾಗೂ ಯಡಿಯೂರಪ್ಪರನ್ನ ಕಂಡ ಕಂಡಲ್ಲಿ ಬೈತಿದ್ದಾರೆ ಯತ್ನಾಳ್. ವಕ್ಫ್ ವಿಚಾರದಲ್ಲಿ ಪ್ರತ್ಯೇಕ ಹೋರಾಟಕ್ಕೆ ಕರೆವಕೊಟ್ಟಿರೋ ರೆಬಲ್ ಟೀಂ ಯಡಿಯೂರಪ್ಪ ರ ಕುಟುಂಬ ರಾಜಕಾರಣ ಹಾಗೂ ಅಡ್ಜೆಸ್ಟ್ಮೆಂಟ್ ಕೊನೆಗೊಳ್ಳಲಿ ಅಂತ ಹೋರಾಡ್ತಿವೆ.. https://ainlivenews.com/farmers-take-note-this-scheme-will-provide-rs-10000-per-hectare-apply-today/ ರೆಬಲ್ ಯತ್ನಾಳ್ ಸೇರಿ ಅವರ ಟೀಂ ಯಡಿಯೂರಪ್ಪ ಹಾಗೂ ವಿಜಯೇಂದ್ರ‌ ವಿರುದ್ಧ ಎಷ್ಟೇ…

Read More

ಬೆಂಗಳೂರು: ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದಕ್ಕೆ ಸರ್ಕಾರ ಬೀಗುವುದು ಬೇಡ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಉಪ ಚುನಾವಣೆಯಲ್ಲಿ ಎಲ್ಲ ಮೂರು ಸ್ಥಾನಗಳನ್ನು ಗೆದ್ದಿದ್ದಕ್ಕೆ ಸರ್ಕಾರ ಬೀಗುವುದು ಬೇಡ, https://ainlivenews.com/farmers-take-note-this-scheme-will-provide-rs-10000-per-hectare-apply-today/ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 18 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎಲ್ಲವನ್ನೂ ಗೆದ್ದಿದ್ದ ಬಿಜೆಪಿ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 66 ಸೀಟುಗಳನ್ನು ಮಾತ್ರ ಗೆದ್ದಿತ್ತು, ಅದೇ ಲೆಕ್ಕಾಚಾರ ಪರಿಗಣಿಸಿದರೆ ಹಗರಣಗಳಿಂದ ಕೂಡಿರುವ ಕಾಂಗ್ರೆಸ್​ಗೆ ಮುಂದಿನ ಚುನಾವಣೆಯಲ್ಲಿ 20 ಸೀಟು ಬರಬಹುದು ಎಂದು ಹೇಳಿದರು.

Read More

ಬೆಂಗಳೂರು: ಗ್ಯಾರಂಟಿ ಜಾರಿಗೆ ತರೋದಕ್ಕೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಬಗ್ಗೆ ಶಾಸಕ ಗವಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ಗ್ಯಾರಂಟಿಗಳ ಬಗ್ಗೆ ಪಕ್ಷ, ಸರ್ಕಾರ ತೀರ್ಮಾನ ಕೈಗೊಂಡಿದೆ. ಗ್ಯಾರಂಟಿ ಜಾರಿಗೆ ತರೋದಕ್ಕೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ. ಇದರಿಂದ ಜನ ನಮಗೆ ಮತ ಹಾಕಿದ್ದಾರೆ. ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಅನುದಾನ ಕೊಡ್ತಿದೆ, ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಜಾರಿ ಮಾಡೋದು ನಮ್ಮ ಕರ್ತವ್ಯ. https://ainlivenews.com/farmers-take-note-this-scheme-will-provide-rs-10000-per-hectare-apply-today/ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳಲಿ, ತಪ್ಪಿಲ್ಲ, ನಾನೂ ಕೇಳ್ತೀನಿ. ಸರ್ಕಾರ ಅನುದಾನ ಕೊಡ್ತಿದೆ.  ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ. ಹಿಂದಿನ ಸರ್ಕಾರ ಸಾಕಷ್ಟು ಬಿಲ್ ಬಾಕಿ ಉಳಿಸಿಹೋಗಿದ್ರು. ಕೇಂದ್ರವೂ ಸರಿಯಾದ ಅನುದಾನ ಕೊಡ್ತಿಲ್ಲ. ಕೇಂದ್ರದ ಅನುದಾನ ತಂದು, ನಮ್ಮ ಸಪನ್ಮೂಲವೂ ಹೆಚ್ಚಿಸಿಕೊಳ್ತೇವೆ ಎಂದು ಭರವಸೆ ನೀಡಿದರು.

Read More

ನರ್ಸಗಳ ಸೋಗಿನಲ್ಲಿ ಬಂದು ಪೋಷಕರಿಗೆ ಪುಸಲಾಯಿಸಿ ಮಗು ಹೊತ್ತೊಯ್ದಿದ್ದ ಕಲಬುರಗಿ ಜಿಲ್ಲಾಸ್ಪತ್ರೆಯ ಪ್ರಕರಣ ಸುಖಾಂತ್ಯಗೊಂಡಿದ್ದು 48 ಗಂಟೆಯಲ್ಲಿಯೇ ಪತ್ತೆಯಾಗಿ ಮಗು ತಾಯಿ ಮಡಿಲು ಸೇರಿದೆ.. ರಾವೂರು ಗ್ರಾಮದ ಕಸ್ತೂರಿ ಎಂಬುವವರ ಗಂಡುಮಗುವನ್ನ ನರ್ಸ್ ವೇಷಧಾರಿ ಲ್ಯಾಬ್ ಬಳಿ ಬಂದು ನಿಮ್ಮ ಮಗು ನನಗೆ ಕೊಟ್ಟು ನೀವು ವಾರ್ಡಿಗೆ ರಿಪೋರ್ಟ್ ಕಾರ್ಡ್ ತನ್ನಿ ಅಂತ ಮಗು ಇಸ್ಕೊಂಡು ರೈಟ್ ಆಗಿದ್ಳು. https://ainlivenews.com/great-good-news-for-farmers-the-government-will-provide-a-subsidy-of-up-to-rs-50-lakh-to-those-who-raise-sheep/ ಈ ಬಗ್ಗೆ ಬ್ರಹ್ಮಪುರ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು..ಕೇಸ್ ಬೆನ್ನತ್ತಿದ ವಿಶೇಷ ತಂಡ ಫಾತಿಮಾ ಅಂಡ್ ಗ್ಯಾಂಗ್ ಸೇರಿ ಮೂವರನ್ನ ಬಂಧಿಸಿ ಮಗುವನ್ನ ಬಚಾವ್ ಮಾಡಿದೆ..ಒಟ್ಟಾರೆ ಆತಂಕದಲ್ಲಿದ್ದ ಪೋಷಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..

Read More

ಶ್ರೀನಿವಾಸಪುರ: ಕೃಷಿಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಶ್ರೀನಿವಾಸಪುರ ತಾ. ಕೊಡಿಚೆರುವು ಗ್ರಾಮದಲ್ಲಿ ನಡೆದಿದೆ. ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಮೃತ ಮಹಿಳೆಯಾಗಿದ್ದು, https://ainlivenews.com/great-good-news-for-farmers-the-government-will-provide-a-subsidy-of-up-to-rs-50-lakh-to-those-who-raise-sheep/ ಗ್ರಾಮದ ಹೊರಲವಲಯದ ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಕೃಷಿಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಾಗಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.    

Read More

ಬೆಂಗಳೂರು: ಆಕೆ ಕೆಲಸದ ಜೊತೆಗೆ ಯೂಟ್ಯೂಬ್ ಸೋಷಿಯಲ್ ಮೀಡೀಯ ಅಂತ ಬ್ಯುಸಿ ಇದ್ದವಳು.ಇತ್ತೀಚೆಗೆ ಹೊಸ ಕೆಲಸಕ್ಕೆಂದು ಒಂದು ಖಾಸಗಿ ಸಂಸ್ಥೆಗೆ ಜಾಯಿನ್ ಆಗಿದ್ದಳು.ಕಳೆದ ಎರಡು ದಿನದ ಹಿಂದೆ ಅಪಾರ್ಟ್ಮೆಂಟ್ ಒಂದರ ರೂಮ್ ಸೇರಿದ್ದವಳು,ಜೊತೆಗಿದ್ದ ಪ್ರಿಯಕರನಿಂದಲೇ ಹತ್ಯೆಯಾಗಿದ್ದಾಳೆ.ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ. ಈ ರೀಲ್ಸ್ ನಲ್ಲಿ ಕಾಣ್ತಿರುವ ಯುವತಿಯ ಹೆಸರು ಮಾಯಾ ಗೊಗಾಯ್ ಅಸ್ಸಾಂ ಮೂಲದವಳು.ಅಸ್ಸಾಂನವಳಾದರೂ ಕೂಡ ಈಕೆಗೆ ಬೆಂಗಳೂರಿನ ನಂಟು.ಕಳೆದ ಮೂರು ವರ್ಷದ ಹಿಂದೆ ಬೆಂಗಳೂರಿನ ಬಗ್ಗೆ ಈಕೆ ಒಂದು ವ್ಲಾಗ್ ವಿಡಿಯೋ‌ ಕೂಡಾ ಮಾಡಿ ಯ್ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಳು. ಕಳೆದ ಹತ್ತು ದಿನಗಳ ಹಿಂದೆ ಹೆಚ್ ಎಸ್ ಆರ್ ಲೇ ಔಟ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಈಕೆ,ಕಳೆದ ಎರಡು ದಿನದ ಹಿಂದೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಲ್ ಲಿವಿಂಗ್ಸ್ ಎಂಬ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಕೇರಳ ಮೂಲದ ತನ್ನ ಪ್ರಿಯಕರ ಆರವ್ ಅನಾಯ್ ಎಂಬಾತನೊಂದಿಗೆ ರೂಮ್ ಮಾಡಿದ್ಲು,, ಇದೇ ನೋಡಿ ಇವರಿಬ್ಬರು ಅಪಾರ್ಟ್ಮೆಂಟ್ ಒಳಗೆ…

Read More

ನವದೆಹಲಿ: ಟೋಕಿಯೊ ಒಲಿಂಪಿಕ್​ ಕಂಚಿನ ಪದಕ ವಿಜೇತ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ. ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಮೂತ್ರದ ಮಾದರಿಯನ್ನು ಪರೀಕ್ಷೆಗೆ ನೀಡಲಿ ನಿರಾಕರಿಸಿದರು. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪೂನಿಯಾರನ್ನ ನಾಲ್ಕು ವರ್ಷಗಳ ಕಾಲ ಬ್ಯಾನ್‌ ಮಾಡಿದೆ. ಕಳೆದ ಏಪ್ರಿಲ್‌ 23ರಂದು ಪುನಿಯಾರನ್ನ ನಾಡಾ ಮೊದಲಬಾರಿಗೆ ಅಮಾನತುಗೊಳಿಸಿತ್ತು. https://ainlivenews.com/great-good-news-for-farmers-the-government-will-provide-a-subsidy-of-up-to-rs-50-lakh-to-those-who-raise-sheep/ ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿ ಸಹ ಅವರನ್ನ ಅಮಾನತುಗೊಳಿಸಿತ್ತು. ಇದರ ವಿರುದ್ಧ ಪುನಿಯಾ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ನಾಡಾದ ಆಂಟಿ-ಡಿಸಿಪ್ಲಿನರಿ ಡೋಪಿಂಗ್ ಪ್ಯಾನೆಲ್ ಮುಂದಿನ ಸೂಚನೆ ನೀಡುವವರೆಗೆ ಮೇಲ್ಮನವಿಯನ್ನು ರದ್ದುಗೊಳಿಸಿತ್ತು. ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಯಾಕೆ? ಎಂದು ಜೂನ್‌ 23 ರಂದು ಕುಸ್ತಿಪಟುಗೆ ನೋಟಿಸ್‌ ನೀಡಿತ್ತು. ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು…

Read More

ಕಾರ್ಪೋರೇಟರ್ ವೇಲು ನಾಯಕ್ ಗೆ ಜಾತಿ ನಿಂದನೆ ಪ್ರಕರಣ ಆರ್ ಆರ್ ನಗರ ಶಾಸಕ ಮುನಿರತ್ನ ಗೆ ಈಗ ಮತ್ತೊಂದು‌ ಸಂಕಷ್ಟ ಎದುರಾಗಿದೆ. ಗುತ್ತಿಗೆದಾರ ಚೆಲುವರಾಜು ಗೆ ಅವಾಚ್ಯ ‌ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದ ಆರೋಪ‌ ಪ್ರಕರಣದ ಆಡಿಯೋ ರಿಪೋರ್ಟ್ FSL ನಿಂದ ಬಂದಿದ್ದು ಮುನಿರತ್ನ ಸಂಕಷ್ಟ ಶುರುವಾಗಿದೆ. ಇದಾರೆ ಕಂಪ್ಲೇಂಟ್ ಡಿಟೇಲ್ಸ್. ಕಳೆದ ಸೆಪ್ಟೆಂಬರ್ನಲ್ಲಿ ಗುತ್ತಿಗೆದಾರ ಚೆಲುವರಾಜ್, ಹಾಗೂ ವೇಲುನಾಯಕ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು‌ ಜಾತಿ ನಿಂಧನೆ ಮಾಡಿದ್ದ ಆರ್ ಆರ್ ನಗರ ಶಾಸಕ‌ ಮುನಿರತ್ನ ‌ವಿರುದ್ಧ ವೈಯಾಲಿಕಾವಲ್ ಸ್ಟೇಷನ್ ನಲ್ಲಿ ಜಾತಿ ನಿಂಧನೆ ಕೇಸ್ ದಾಖಲಾಗಿತ್ತು.ಅಂದ್ರ ಗೆ ಹೋಗುತಿದ ಮುನಿರತ್ನ ನನ್ನು ಕೋಲಾರದಲ್ಲಿ ವಶಕ್ಕೆ ಪಡೆದಿದ್ರು, ಆದಾದ ಬಳಿಕ ಕಗ್ಗಲಿಪುರ ಠಾಣೆಯಲ್ಲಿ ‌ಅತ್ಯಾಚಾರ ಕೇಸ್ ಕೂಡ‌ ದಾಖಲಾಗಿತ್ತು.ಎರಡು ‌ಪ್ರಕರಣಗಳನ್ನ ರಾಜ್ಯ ಸರ್ಕಾರ ಎಸ್ ಐ ಟಿ ಗೆ ವರ್ಗಾವಣೆ ಮಾಡಿತ್ತು.. https://ainlivenews.com/great-good-news-for-farmers-the-government-will-provide-a-subsidy-of-up-to-rs-50-lakh-to-those-who-raise-sheep/ ಇನ್ನೂ ದೂರುದಾರ ನೀಡಿದ್ದ ಆಡಿಯೋ ಕ್ಲಿಪ್ ನ್ನು ಎಸ್ ಐ ಟಿ ಅಧಿಕಾರಿಗಳು…

Read More