Author: AIN Admin

ಬೆಂಗಳೂರು:  ರಾಜ್ಯದಲ್ಲಿ ಬಿಸಿಲ ಬೇಗೆಯೊಂದಿಗೆ ಚುನಾವಣಾ ಕಾವು ಸಹ ಹೆಚ್ಚಾಗತೊಡಗಿದೆ. ದಕ್ಷಿಣ ಕರ್ನಾಟಕದ 14 ಸ್ಥಾನಗಳಿಗೆ ಏಪ್ರಿಲ್ 26ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಇನ್ನು ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣಾ ರಣತಂತ್ರಕ್ಕೆ ಕೇವಲ ಒಂದೇ ವಾರ ಬಾಕಿ ಇದೆ. ಇದರಂತೆ ಕೋಲಾರದಲ್ಲೂ ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದೆ.. ಇದರ ನಡುವೆ ಕೋಲಾರದ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳ ನಡುವೆ   ಜಟಾಪಟಿ ಶುರುವಾಗಿದ್ದು, ನಾನಾ ನೀನಾ ಎಂದು ಜಿದ್ದಿಗೆ ಬಿದ್ದಿದ್ದಾರೆ.  ಎನ್ ಡಿ ಎ ಮೈತ್ರಿಕೂಟದ ಜೆಡಿಎಸ್  ಅಭ್ಯರ್ಥಿ ಕೋಲಾರದ ಅಭ್ಯರ್ಥಿ ಮಲ್ಲೇಶ್ ಬಾಬು ( ಮೀಸಲು ) ರವರು ಬಿ ವೈ ವಿಜೇಂದ್ರರನ್ನು  ಸ್ವಗೃಹದಲ್ಲಿ  ಭೇಟಿ ಮಾಡಿದ್ರು. ಬಿಜೆಪಿ ರಾಜ್ಯಾಧ್ಯಕ್ಷ  ಜೊತೆಗೆ ಕೋಲಾರ ಕ್ಷೇತ್ರವನ್ನು  ಯಾವ ರೀತಿ ಗೆಲ್ಲಬಹುದು ಎಂದು ಚುನಾವಣಾ ರಣತಂತ್ರದ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.. ಮಲ್ಲೇಶ್ ಬಾಬು ಜೊತೆಗೆ ಉದ್ಯಮಿಯಾದ ಆರ್. ಎಸ್ . ಲಕ್ಷ್ಮಿ ಪ್ರಸಾದ್  ಸಾಥ್ ನೀಡಿದರು..

Read More

ಅಸಮರ್ಪಕ ಜೀವನ ಶೈಲಿಯಿಂದ ಕಾಡುವ ಸಮಸ್ಯೆಗಳಲ್ಲಿ ಬೆನ್ನು ನೋವು ಸಹ ಒಂದು. ಜಗತ್ತಿನಾದ್ಯಂತ ಶೆ. 80ರಷ್ಟು ಜನರು ಇದರಿಂದ ಬಳಲುತ್ತಿದ್ದು , ಈಗ 20ರಿಂದ 40 ವರಷದವರಲ್ಲಿ ಬೆನ್ನು ನೋವು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಲಕ್ಞಣಗಳಿಗೆ ಅನುಸಾರವಾಗಿ ಬೆನ್ನು ನೋವನ್ನು Disc bulge, Herniated disc, Sciatica, Spondylosis, ಅನ್ಯೂಲರ್‌ ಟಿಯರ್‌, ಆಂಕೈಲೋಸಿಂಗ್‌ ಎಂಬ ವಿಧಗಳನ್ನು ಗುರುತಿಸಲಾಗಿದೆ. ಪ್ರಮುಖ ಲಕ್ಷಣ ಸಾಧಾರಣದಿಂದ ತೀವ್ರ ಸೊಂಟ ನೋವು, ಸೊಂಟ ಹಿಡಿದುಕೊಳ್ಳುವುದು, ಬೆನ್ನು ಮೂಳೆಗಳ ಜೊತೆಗೆ ನರಗಳು ಕೂಡ ವ್ಯಾಧಿಗೆ ಗುರಿಯಾಗುವುವು. ನೋವು ಸೊಂಟದಿಂದ ಫ್ರಾರಂಭವಾಗಿ ಪೃಷ್ಠದೊಳಗೆ, ಅಲ್ಲಿಂದ ತೊಡೆಗೆ ಕಾಲುಗಳಿಗೆ ಮತ್ತು ಪಾದಗಳವರೆಗೆ ವ್ಯಾಪಿಸುವುದು. ಕಾಲುಗಳಲ್ಲಿ ಸೆಳೆತ ಮರಗಟ್ಟುವಿಕೆ ಪಾದಗಳಲ್ಲಿ ಉರಿ ಇತ್ಯಾದಿಗಳು ಬೆನ್ನು ನೋವಿನ ಲಕ್ಷಣಗಳಾಗಿವೆ.  ಎಕ್ಸ್ ರೇ, ಸಿಟಿ ಸ್ಕ್ಯಾನ್,  MRI  ಇತ್ಯಾದಿಗಳಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು “ಸೌಖ್ಯ ರೊಬೋಟಿಕ್ ಆರ್ಥೋ ಕೇರ್”  Soukhya robotic ortho care ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಕ್ಲಿನಿಕ್…

Read More

ಅಸಮರ್ಪಕ ಜೀವನ ಶೈಲಿಯಿಂದ ಕಾಡುವ ಸಮಸ್ಯೆಗಳಲ್ಲಿ ಬೆನ್ನು ನೋವು ಸಹ ಒಂದು. ಜಗತ್ತಿನಾದ್ಯಂತ ಶೆ. 80ರಷ್ಟು ಜನರು ಇದರಿಂದ ಬಳಲುತ್ತಿದ್ದು , ಈಗ 20ರಿಂದ 40 ವರಷದವರಲ್ಲಿ ಬೆನ್ನು ನೋವು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಲಕ್ಞಣಗಳಿಗೆ ಅನುಸಾರವಾಗಿ ಬೆನ್ನು ನೋವನ್ನು Disc bulge, Herniated disc, Sciatica, spondylosis, ಅನ್ಯೂಲರ್‌ ಟಿಯರ್‌, ಆಂಕೈಲೋಸಿಂಗ್‌ ಎಂಬ ವಿಧಗಳನ್ನು ಗುರುತಿಸಲಾಗಿದೆ. ಪ್ರಮುಖ ಲಕ್ಷಣ ಸಾಧಾರಣದಿಂದ ತೀವ್ರ ಸೊಂಟ ನೋವು, ಸೊಂಟ ಹಿಡಿದುಕೊಳ್ಳುವುದು, ಬೆನ್ನು ಮೂಳೆಗಳ ಜೊತೆಗೆ ನರಗಳು ಕೂಡ ವ್ಯಾಧಿಗೆ ಗುರಿಯಾಗುವುವು. ನೋವು ಸೊಂಟದಿಂದ ಫ್ರಾರಂಭವಾಗಿ ಪೃಷ್ಠದೊಳಗೆ, ಅಲ್ಲಿಂದ ತೊಡೆಗೆ ಕಾಲುಗಳಿಗೆ ಮತ್ತು ಪಾದಗಳವರೆಗೆ ವ್ಯಾಪಿಸುವುದು. ಕಾಲುಗಳಲ್ಲಿ ಸೆಳೆತ ಮರಗಟ್ಟುವಿಕೆ ಪಾದಗಳಲ್ಲಿ ಉರಿ ಇತ್ಯಾದಿಗಳು ಬೆನ್ನು ನೋವಿನ ಲಕ್ಷಣಗಳಾಗಿವೆ.  ಎಕ್ಸ್ ರೇ, ಸಿಟಿ ಸ್ಕ್ಯಾನ್, ಎಂ ಆರ್ ಐ (MRI) ಇತ್ಯಾದಿಗಳಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು “ಸೌಖ್ಯ ರೊಬೋಟಿಕ್ ಆರ್ಥೋ ಕೇರ್”  Soukhya robotic ortho care ಸೌಖ್ಯ ರೊಬೋಟಿಕ್…

Read More

ಮೊಣಕಾಲುಗಳ  ನಡುವಿನ  ಕಾರ್ಟಿಲೆಜ್ ಸವೆದಾಗ  ಮೊಣಕಾಲು ನೋವು  ಪ್ರಾರಂಭವಾಗುತ್ತದೆ. “ಸೌಖ್ಯ  ರೊಬೋಟಿಕ್  ಆರ್ಥೋ ಕೇರ್”   ನಲ್ಲಿ ಚಿಕಿತ್ಸೆಯ ನೋವಿನ  ಕೇಂದ್ರವನ್ನು  ಪತ್ತೆ ಹಚ್ಚಿ  ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಮೊಣಕಾಲುಗಳನ್ನು ಸದೃಢಗೊಳಿಸಿ ತಿರುಗಿ ಮೊಣಕಾಲು ನೋವಿನ ಸಮಸ್ಯೆಗಳು ಬಾರದಂತೆ ಗುಣಪಡಿಸುವ ಅವಕಾಶವಿದೆ. ಯಾವುದೇ  ವಯಸ್ಸಿನ ಮೊಣಕಾಲು ನೋವಿನಿಂದ ಬಳಲುತ್ತಿರುವವರು ಈ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದು 46 ವರ್ಷ ಮೇಲ್ಪಟ್ಟವರಲ್ಲಿ ಹಾಗೂ ವಯಸ್ಸಾದವರಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತದೆ. ಅದಾಗ್ಯೂ ಕ್ರೀಡೆ ಮತ್ತು ಇತರ  ಗಾಯಗಳ ಸಮಯದಲ್ಲಿ ಮೋಣಕಾಲು ನೋವು ಉಂಟಾಗುತ್ತದೆ. ಅತಿ  ತೂಕ ಮತ್ತು ಬೊಜ್ಜು ಇರುವವರಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡು ಬರುತ್ತದೆ. ಲೇಸರ್  ಚಿಕಿತ್ಸೆಯ ಪ್ರಯೋಜನಗಳೆಂದರೆ ಚಿಕಿತ್ಸೆಯನ್ನು ಕಡಿಮೆ ಪೂರ್ಣಗೊಳಿಸಬಹುದು ಮತ್ತು ಮೊಣಕಾಲು ಬದಲಿಸುವ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಈ ಚಿಕಿತ್ಸೆಯನ್ನು ಲೇಸರ್ ಥೆರಪಿ ಮೂಲಕ ಮಾಡಲಾಗುತ್ತದೆ ಆದ್ದರಿಂದ ಯಾವುದೇ ನೋವು ಇಲ್ಲ ರಕ್ತಸ್ರಾವವಿಲ್ಲ, ಈ ಚಿಕಿತ್ಸೆಗೆ ಒಳಗಾದವರು ಯಾವುದೇ ತೊಂದರೆ ಇಲ್ಲದೆ ಚಿಕಿತ್ಸೆ ಮುಗಿದ ತಕ್ಷಣ ಮನೆಗೆ ಹೋಗಬಹುದು ಇದರಿಂದ ಸೋಂಕುಬಾಧೆ ಇಲ್ಲ. ಬೇರೆ…

Read More

ಶಿವಮೊಗ್ಗ: ಮನಸೂರೆಗೊಂಡ ಗೀತಗಾಯನ: ಕುಣಿದು ಕುಪ್ಪಳಿಸಿದ ಯುವಜನತೆ – ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಯುವನಿಧಿ’ ಯೋಜನೆಯ ನೇರ ನಗದು ವರ್ಗಾವಣೆ ಬೃಹತ್ ಕಾರ್ಯಕ್ರಮದ ವೇದಿಕೆಗೆ ಗಣ್ಯರು ಆಗಮಿಸುವ ಮುನ್ನ ನಾಡಿನ ಹೆಸರಾಂತ ಸಂಗೀತಗಾರರು ನಡೆಸಿಕೊಟ್ಟ ತತ್ವಪದ,ಜನಪ್ರಿಯ ಚಿತ್ರಗೀತೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಲಯಬದ್ಧವಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ಸಂತಸ,ಸಂಭ್ರಮಗಳನ್ನು ನೂರ್ಮಡಿಗೊಳಿಸಿತು. ಸಂತ ಶಿಶುನಾಳ ಶರೀಫರ ‘ಕೋಡಗನ್ನ ಕೋಳಿ ನುಂಗಿತ್ತ’ ,”ತರವಲ್ಲ ತಗೀ ನಿನ್ನ ತಂಬೂರಿ ಸ್ವರ”  ತತ್ವಪದಗಳು ಅಜಯ್ ವಾರಿಯರ್ ಮತ್ತು ತಂಡದವರಿಂದ  ಅನುರಣಿಸಿದವು, ಸಂತೋಷದೇವ್ ಅವರು ಹಾಡಿದ “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಡಾ.ರಾಜ್ ಅಭಿನಯದ ಗೀತೆಗೆ ನೆರೆದ ಜನ ಕುಣಿದು ಕುಪ್ಪಳಿಸಿತು, ಅನುರಾಧಭಟ್ ಅವರು “ಅಪ್ಪ ಐ ಲವ್ ಯೂ” , “ಕಣ್ಣು ಹೊಡಿಯಾಕ ಮೊನ್ನೆ ಕಲತನೀ….” ಹಾಡುಗಳು ಕೇಳುಗರ ಮನಗೆದ್ದವು.ಸಮೂಹ ವೃಂದಗಾನದಲ್ಲಿ ಮೂಡಿ ಬಂದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡು ಸಭಾಮಂಟಪದಲ್ಲಿ ಸಂಚಲನ ಉಂಟು ಮಾಡಿತು.”ಗೊಂಬೆ ಹೇಳುತೈತೆ ಮತ್ತೆ ಹೇಳುತೈತೇ…

Read More

ಬೆಂಗಳೂರು:  ನೀವು  ನೌಕರಿ Job  ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ.  ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ.  ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಎಚ್.ಆರ್ ಮ್ಯಾನೇಜರ್, ಮೇಲ್ವಿಚಾರಕ, ಕ್ಯಾಷಿಯರ್, ಸೇಲ್ಸ್ ಎಕ್ಚಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ. ಸೇರಿದಂತೆ ಅನೇಕ ಹುದ್ದೇಗಳಿಗೆ ಇಲ್ಲಿ ಅವಕಾಶವಿದೆ. ಬೆನ್ನು ನೋವು ನಿರ್ಲಕ್ಷ್ಯ ಮಾಡಿದ್ರೆ ಬೇರೆ ಏನೆಲ್ಲ ಸಮಸ್ಯೆಗಳು ಬರುತ್ತವೆ ಗೊತ್ತಾ.? SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು.  ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. Job alert ದಿನಾಂಕ- 6-1-2024 ರಂದು  ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಸಂದರ್ಶನವಿದ್ದು,  ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ  ರಸ್ತೆ ಬಸವನಗುಡಿ,  ಬೆಂಗಳೂರು- 04  ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ  -…

Read More

ಬೆನ್ನು ನೋವಿಗೆ ಸುಲಭ ಚಿಕಿತ್ಸೆ: ನಿರ್ಲಕ್ಷ್ಯ ಬೇಡ ಅಸಮರ್ಪಕ ಜೀವನ ಶೈಲಿಯಿಂದ ಕಾಡುವ ಸಮಸ್ಯೆಗಳಲ್ಲಿ ಬೆನ್ನು ನೋವು ಸಹ ಒಂದು. ಜಗತ್ತಿನಾದ್ಯಂತ ಶೆ. 80ರಷ್ಟು ಜನರು ಇದರಿಂದ ಬಳಲುತ್ತಿದ್ದು , ಈಗ 20ರಿಂದ 40 ವರಷದವರಲ್ಲಿ ಬೆನ್ನು ನೋವು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಲಕ್ಞಣಗಳಿಗೆ ಅನುಸಾರವಾಗಿ ಬೆನ್ನು ನೋವನ್ನು Disc bulge, Herniated disc, Sciatica, spondylosis, ಅನ್ಯೂಲರ್‌ ಟಿಯರ್‌, ಆಂಕೈಲೋಸಿಂಗ್‌ ಎಂಬ ವಿಧಗಳನ್ನು ಗುರುತಿಸಲಾಗಿದೆ.  ( Back pain) ಬೆನ್ನು ನೋವು-  ಪ್ರಮುಖ ಲಕ್ಷಣ ಸಾಧಾರಣದಿಂದ ತೀವ್ರ ಸೊಂಟ ನೋವು, ಸೊಂಟ ಹಿಡಿದುಕೊಳ್ಳುವುದು, ಬೆನ್ನು ಮೂಳೆಗಳ ಜೊತೆಗೆ ನರಗಳು ಕೂಡ ವ್ಯಾಧಿಗೆ ಗುರಿಯಾಗುವುವು. ನೋವು ಸೊಂಟದಿಂದ ಫ್ರಾರಂಭವಾಗಿ ಪೃಷ್ಠದೊಳಗೆ, ಅಲ್ಲಿಂದ ತೊಡೆಗೆ ಕಾಲುಗಳಿಗೆ ಮತ್ತು ಪಾದಗಳವರೆಗೆ ವ್ಯಾಪಿಸುವುದು. ಕಾಲುಗಳಲ್ಲಿ ಸೆಳೆತ ಮರಗಟ್ಟುವಿಕೆ ಪಾದಗಳಲ್ಲಿ ಉರಿ ಇತ್ಯಾದಿಗಳು ಬೆನ್ನು ನೋವಿನ ಲಕ್ಷಣಗಳಾಗಿವೆ.  ಎಕ್ಸ್ ರೇ, ಸಿಟಿ ಸ್ಕ್ಯಾನ್, ಎಂ ಆರ್ ಐ (MRI) ಇತ್ಯಾದಿಗಳಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು…

Read More

ಬೆನ್ನು ನೋವಿಗೆ ಸುಲಭ ಚಿಕಿತ್ಸೆ:  ನಿರ್ಲಕ್ಷ್ಯ ಬೇಡ ಅಸಮರ್ಪಕ ಜೀವನ ಶೈಲಿಯಿಂದ ಕಾಡುವ ಸಮಸ್ಯೆಗಳಲ್ಲಿ ಬೆನ್ನು ನೋವು ಸಹ ಒಂದು. ಜಗತ್ತಿನಾದ್ಯಂತ ಶೆ. 80ರಷ್ಟು ಜನರು ಇದರಿಂದ ಬಳಲುತ್ತಿದ್ದು , ಈಗ 20ರಿಂದ 40 ವರಷದವರಲ್ಲಿ ಬೆನ್ನು ನೋವು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಲಕ್ಞಣಗಳಿಗೆ ಅನುಸಾರವಾಗಿ ಬೆನ್ನು ನೋವನ್ನು Disc bulge, Herniated disc, Sciatica, spondylosis, ಅನ್ಯೂಲರ್‌ ಟಿಯರ್‌, ಆಂಕೈಲೋಸಿಂಗ್‌ ಎಂಬ ವಿಧಗಳನ್ನು ಗುರುತಿಸಲಾಗಿದೆ. ಪ್ರಮುಖ ಲಕ್ಷಣ ಸಾಧಾರಣದಿಂದ ತೀವ್ರ ಸೊಂಟ ನೋವು, ಸೊಂಟ ಹಿಡಿದುಕೊಳ್ಳುವುದು, ಬೆನ್ನು ಮೂಳೆಗಳ ಜೊತೆಗೆ ನರಗಳು ಕೂಡ ವ್ಯಾಧಿಗೆ ಗುರಿಯಾಗುವುವು. ನೋವು ಸೊಂಟದಿಂದ ಫ್ರಾರಂಭವಾಗಿ ಪೃಷ್ಠದೊಳಗೆ, ಅಲ್ಲಿಂದ ತೊಡೆಗೆ ಕಾಲುಗಳಿಗೆ ಮತ್ತು ಪಾದಗಳವರೆಗೆ ವ್ಯಾಪಿಸುವುದು. ಕಾಲುಗಳಲ್ಲಿ ಸೆಳೆತ ಮರಗಟ್ಟುವಿಕೆ ಪಾದಗಳಲ್ಲಿ ಉರಿ ಇತ್ಯಾದಿಗಳು ಬೆನ್ನು ನೋವಿನ ಲಕ್ಷಣಗಳಾಗಿವೆ.  ಎಕ್ಸ್ ರೇ, ಸಿಟಿ ಸ್ಕ್ಯಾನ್, ಎಂ ಆರ್ ಐ (MRI) ಇತ್ಯಾದಿಗಳಿಂದ ಈ ಕಾಯಿಲೆ ಪತ್ತೆ ಹಚ್ಚಬಹುದು “ಸೌಖ್ಯ ರೊಬೋಟಿಕ್ ಆರ್ಥೋ ಕೇರ್”…

Read More

ಅತ್ಯಾಧುನಿಕ ಜೀವನಶೈಲಿ ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒತ್ತಡದ ಜೀವನ ವ್ಯಾಯಾಮದ ಕೊರತೆಯಿಂದ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ  ಮಂಡಿ ನೋವು ಬೆನ್ನು ನೋವಿನ ಸಮಸ್ಯೆಗಳು ಜನರನ್ನು ಹಿಂಡಿ  ಹಿಪ್ಪೆ ಮಾಡುತ್ತಿವೆ.  ಇದರಿಂದ ಜನರಲ್ಲಿ ತಮ್ಮ ದಿನನಿತ್ಯದ ಕೆಲಸಗಳಿಗೆ ಗಮನಾರ್ಹ ಪರಿಣಾಮ ಬಿರುತ್ತಿದೆ. ಈ ನೋವುಗಳಿಂದ ಹೊರಬರುವುದಕ್ಕೆ Shoukhy Robitic Ortho Care ನ ಲೇಸರ್ ಥೆರಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಂದಿನ  ತಂತ್ರಜ್ಞಾನದ ಜಗತ್ತಿನಲ್ಲಿ  Robitic ಮತ್ತು Laser ತಂತ್ರಜ್ಞಾನದ ವಿಕೀರಣವು ವೈದ್ಯಕೀಯ ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದೆ ಹೇಳಬಹುದು. ಧೀರ್ಘಕಾಲದ ಬೆನ್ನು ನೋವು, ಸಂದಿ ನೋವು, ನರಗಳ ಒತ್ತಡ, ಉಬ್ಬಿರುವ ರಕ್ತನಾಳಗಳು, ಸ್ನಾಯು ಸೆಳೆತದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಯಾವೂದೆ, ಮಾತ್ರೆ ಮತ್ತು ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣವಾಗುತ್ತದೆ. Shoukhy Robitic Ortho Care ನ ವೈದ್ಯರಾಂದಂತ ಡಾ. ಗೌತಮ್ ಶಾಂಭೋಗ ಹೇಳುವ ಪ್ರಕಾರ MLC Laser ಥೆರಪಿ ನೋವಿನ ಲಕ್ಷಣ ಮಾತ್ರವಲ್ಲದೆ ಉರಿ ಊತದ…

Read More

ಬೆಂಗಳೂರು:  ನೀವು  ನೌಕರಿ Job  ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ.  ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ.  ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಮ್ಯಾನೇಜರ್, ಸಹಾಯಕ ಮ್ಯಾನೇಜರ್, ಎಚ್.ಆರ್ ಮ್ಯಾನೇಜರ್, ಮೇಲ್ವಿಚಾರಕ, ಕ್ಯಾಷಿಯರ್, ಸೇಲ್ಸ್ ಎಕ್ಚಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ. ಸೇರಿದಂತೆ ಅನೇಕ ಹುದ್ದೇಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು.  ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. Job alert ದಿನಾಂಕ- 6-1-2024 ರಂದು  ಮಧ್ಯಾಹ್ನ 12 ಗಂಟೆಯಿಂದ 2 ಗಂಟೆವರೆಗೆ ಸಂದರ್ಶನವಿದ್ದು,  ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ  ರಸ್ತೆ ಬಸವನಗುಡಿ,  ಬೆಂಗಳೂರು- 04  ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ  ನಂಬರಿಗೆ  ಸಂಪರ್ಕಿಸಬಹುದಾಗಿದೆ. 9740626853 ಜೊತೆಗೆ ನಿಮ್ಮ ರೆಸ್ಯೂಮ್ ನ್ನು ಮೇಲ್ ಮಾಡಬಹುದು..  ಇಮೇಲ್  – [email protected]

Read More