Author: AIN Author

ಬೆಂಗಳೂರು: ಬೆಳ್ಳಂ ಬೆಳಗ್ಗೆ ಕಾರ್ ಮತ್ತು ಬಿಎಂಟಿಸಿ ಬಸ್ ನಡುವೆ ನಡೆದ ಅಪಘಾತ ನಾಗರಬಾವಿ ರಿಂಗ್ ರೋಡ್ ನಲ್ಲಿ ಘಟನೆಯಾಗಿದ್ದು ಅಪಘಾತದಲ್ಲಿ ಹೊತ್ತಿ  ಉರಿದ ಕಾರು ಪ್ರಯಾಣಿಕರನ್ನ ಹತ್ತಿಸಿಕೊಳ್ಳಲು ನಿಂತಿದ್ದ ಬಿಎಂಟಿಸಿ ಬಸ್ ಈ ವೇಳೆ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದ i20 ಕಾರು ಆ ಡಿಕ್ಕಿ ಹೊಡೆದ ರಭಸಕ್ಕೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಆಗ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಾಣಾಪಾಯದಿಂದ ಪಾರಾದ ಚಾಲಕ ಬೆಂಕಿ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಕಾರು ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ

Read More

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವ ವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ದಕ್ಷಿಣ ಕರ್ನಾಟಕದವರ ಗುಲಾಮರು ನಾವಲ್ಲ ಎಂದು ಬಿಜೆಪಿ‌ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. https://ainlivenews.com/congress-president-has-called-an-important-meeting-on-december-6/#google_vignette ನರೇಂದ್ರ ‌ಮೋದಿ ನಾಯಕತ್ವ ಇಡೀ ದೇಶದ ಜನರು ಒಪ್ಪಿಕೊಂಡಿದ್ದಾರೆ. ನರೇಂದ್ರ ‌ಮೋದಿ ದೇಶಕ್ಕೆ ಗ್ಯಾರಂಟಿ ಇರುವುದಿಂದ ಗೆಲುವುವಾಗಿದೆ. ಹೊಂದಾಣಿಕೆ ‌ಇಲ್ಲದ ರಾಜಕಾರಣ, ‌ಹಿಂದುತ್ವ ಅಭಿವೃದ್ಧಿ ಕಾರಣವಾಗಿದೆ ಎಂದರು. ಕುಟುಂಬ ರಾಜಕಾರಣ ಕಿತ್ತು ಹಾಕಬೇಕು. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ವಂಶವಾದವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ. ಇನ್ನು ಮೇಲೆ ಬದಲಾವಣೆ ಆಗುತ್ತದೆ. ಲೋಕಸಭೆ ಚುನಾವಣೆ ಬಳಿಕ ಬದಲಾವಣೆ! ಇನ್ನು ಇದೇ ಸಂದರ್ಭದಲ್ಲಿ ‌ಲೋಕಸಭೆ ಚುನಾವಣೆ ಬಳಿಕ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಭವಿಷ್ಯ ‌ನುಡಿದಿದ್ದಾರೆ. ಪ್ರಾಮಾಣಿಕರು ಹಾಗೂ…

Read More

ಬೆಳಗಾವಿ: ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಜಂಟಿಯಾಗಿ ಸುವರ್ಣ ಸೌಧದಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಆಧಿಕಾರಿಗಳಿಗೆ ಸಲಹೆ ಸೂಚನೆ ಕೊಟ್ರು. ಇದಾದ್ಮೇಲೆ‌ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅಧಿವೇಶನಕ್ಕೆ ಬರುವ ಶಾಸಕರು, ಅಧಿಕಾರಿಗಳು, ಪ್ರತ್ರಕರ್ತರು ಸೇರಿದಂತೆ ಎಲ್ಲರಿಗೂ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. https://ainlivenews.com/congress-president-has-called-an-important-meeting-on-december-6/#google_vignette ಜನಸಾಮಾನ್ಯರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಅಧಿವೇಶನಕ್ಕೆ ಮೊದಲು ಬರುವ ಶಾಸಕರಿಗೆ ಬಹುಮಾನ ಕೊಡಲಾಗುತ್ತದೆ, ರಾಜ್ಯ,ರಾಷ್ಟದ ಚಿಹ್ನೆ ಅಳವಡಿಸಿರುವ ವಿಶೇಷ ಟೀ ಕಪ್ ಕೊಡಲಾಗುವುದು. ಕರ್ನಾಟಕ ಗೂಡ್ಸ್ ಅಂಡ್ ಸರ್ವಿಸ್ , ಸೇರಿದಂತೆ 3 ಬಿಲ್ ಗಳು ಈಗಾಗಲೇ ಬಂದಿದಾವೆ ಇನ್ನು  5-7 ಬಿಲ್ ಗಳು ಬರಬಹುದು. 2,507 ಪ್ರಶ್ನೆಗಳು ಈಗಾಗ್ಲೆ ಬಂದಿವೆ ರಾಜ್ಯದ ಸಮಸ್ಯೆಗಳು ಸೇರಿದಂತೆ ಹೆಚ್ಚು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡ್ತೀವಿ ಎಂದ್ರು..

Read More

ಬೆಂಗಳೂರು: ಅವಧಿ ಮೀರಿ ಹೋಟೆಲ್ ತೆರೆದಿದ್ದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಜೊತೆ ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆಯೊಡ್ಡಿದ್ದ ಮೂವರು ಆರೋಪಿಗಳನ್ನು ಅನ್ನಪೂರ್ಣೆಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುದ್ದಿನಪಾಳ್ಯ ಮುಖ್ಯ ರಸ್ತೆಯಲ್ಲಿರುವ ಅಶ್ವ ಹೋಟೆಲ್ ಮಾಲೀಕ ಸಂಜೀವ್ ಗೌಡ, ಕ್ಯಾಷಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಬಂಧಿತರು.ಮೂವರು ಮಹಿಳಾ ಪಿಎಸ್‌ಐ ಪ್ರತಿಮಾ ಅವರಿಗೆ ಜೀವ ಬೆದರಿಕೆಯೊಡ್ಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ. ಡಿ. 1ರಂದು ರಾತ್ರಿ ಪಿಎಸ್‌ಐ ಪ್ರತಿಮಾ ಗಸ್ತಿನಲ್ಲಿದ್ದರು. ತಡರಾತ್ರಿ 1:30 ಗಂಟೆಯಾದರೂ ಹೋಟೆಲ್ ತೆರೆದಿತ್ತು. ಅದನ್ನು ಪ್ರಶ್ನಿಸಿದ್ದ ಪ್ರತಿಮಾ, ಹೋಟೆಲ್ ಬಂದ್ ಮಾಡಲು ಸೂಚಿಸಿದ್ದರು. ಅದಕ್ಕೆ ಒಪ್ಪದ ಮಾಲೀಕ ಹಾಗೂ ಇತರರು, ’24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ಇದೆ’ ಎಂದು ವಾದಿಸಿದ್ದರು. ಒತ್ತಾಯದಿಂದ ಹೋಟೆಲ್ ಬಂದ್ ಮಾಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಬೆದರಿಕೆಯೊಡ್ಡಿದ್ದರು.ವಿಷಯ ತಿಳಿದು ಸ್ಥಳಕ್ಕೆ ಹೋಗಿದ್ದ ಹೆಚ್ಚುವರಿ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದೆ. ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

Read More

ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ 16 ನೇ ವಿಧಾನಸಭೆಯ ಮೊದಲ ಚಳಿಗಾಲದ ಅಧಿವೇಶನ ಆರಂಭವಾಗ್ತಿದೆ. ಸುವರ್ಣ ಸೌಧ ಮದುವಣಗಿತ್ತಿಯಂತೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು ರಾಜಕೀಯ ನಾಯಕರ ವಾಗ್ಯುದ್ಧಕ್ಕೆ ವೇದಿಕೆ ಸಿದ್ದಗೊಂಡಿದೆ. ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಜಂಟಿ ಯಾಗಿ ಹೋರಾಡಲು ಸಿದ್ದಗೊಂಡಿದ್ರೆ, ಬಿಜೆಪಿ- ಜೆಡಿಎಸ್ ನಾಯಕರು ತಮ್ಮ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳನ್ನೇ ಇಟ್ಟುಕೊಂಡಿವೆ. ವಿಪಕ್ಷಗಳ ಬಾಣಗಳನ್ನ ಕಟ್ಟಿಹಾಕಲು ಸರ್ಕಾರವು ತನ್ನದೇ ಪ್ಲಾನ್ ಗಳನ್ನ ರೂಪಿಸಿಕೊಂಡಿದೆ. ಅಧಿವೇಶನ ಇಂದಿನಿಂದ ಕಾವೇರ್ತಿದ್ದು ಎಲ್ಲರ ಕುತೂಹಲ ಕೆರಳಿಸಿದೆ. https://ainlivenews.com/congress-president-has-called-an-important-meeting-on-december-6/ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ, 16ನೇ ವಿಧಾನಸಭೆಯ ಚಳಿಗಾಲದ ಮೊದಲ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಆರಂಭವಾಗ್ತಿದೆ. ಬೆಳಗಾವಿಯ ಸುವರ್ಣ ಸೌಧ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಸ್ವಾಗತದ ಬೋರ್ಡ್ ಗಳು ಎಲ್ಲೆಡೆ ರಾರಾಜಿಸ್ತಿವೆ.  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಟೈಟ್ ಪೋಲಿಸ್ ಸರ್ಪಗಾವಲು ಹಾಕಲಾಗಿದ್ದು ಹೆಜ್ಜೆ ಹೆಜ್ಜೆಗೂ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಲಾಗಿದೆ. ಮೊದಲ ಭಾರಿಗೆ ಸುರ್ಣ ಸೌಧಕದಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ…

Read More

ಬೆಂಗಳೂರು: ಮಿಚುಂಗ್ ಚಂಡಮಾರುತ ಎಫೆಕ್ಟ್ ಈ ಹಿನ್ನೆಲೆ ರಾಜ್ಯದಲ್ಲೂ ಎರಡು ದಿನ  ಮಳೆಯಾಗುವ ಸಾಧ್ಯತೆ ಈಗಾಗ್ಲೇ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ  . ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮಿಚುಂಗ್ ಚಂಡಮಾರುತ ಮೂರು ರಾಜ್ಯಗಳಿಗೆ ಕಟ್ಟೆಚ್ಚರ ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ  ಗಂಟೆಗೆ 100 -_130ಕಿಮೀ ವೇಗದಲ್ಲಿ   ಮಿಚುಂಗ್ ಚಂಡಮಾರುತಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ .

Read More

ಬೆಂಗಳೂರು: ನಕಲಿ ವೈದ್ಯರ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು  ಇನ್ಮೇಲೆ ಖಾಸಗಿ ಆಸ್ಪತ್ರೆ ವೈದ್ಯರು ಕೆಪಿಎಂಇ ಅಡಿ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಹಾಗೂ  ತಿದ್ದುಪಡಿ ಅಧಿನಿಯಮ 2016 ಸೆಕ್ಷನ್ 5ರ ಅನ್ವಯ  ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಖಾಸಗಿ ವೈದ್ಯರುಗಳು ಕೆಪಿಎಂಇ ಕಾಯ್ದೆಯಡಿ ನೋಂದಣಿ ಕಡ್ಡಾಯ ಮಾಡಲಾಗಿದೆ.ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿರುವ ಹಿನ್ನಲೆ ಕಡ್ಡಾಯ ಸೂಚನೆ ಹೊರಡಿಸಿದ ಆರೋಗ್ಯ ಇಲಾಖೆ ದಿನೇ ದಿನೆ ನಕಲಿ‌ ಕ್ಲೀನಿಕ್ ಗಳು ಹೆಚ್ಚಾಗ್ತಿದ್ದು ಇದಕ್ಕೆ ಬ್ರೆಕ್ ಹಾಕಲು ಮುಂದಾದ ಆರೋಗ್ಯ ಇಲಾಖೆ ನಕಲಿ ವೈದ್ಯರು ಕ್ಲಿನಿಕ್ ಕಂಡುಬಂದಲ್ಲಿ ಮೂರು ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಲಾಗುವುದು.  ಈ ಬಗ್ಗೆ  ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಆರೋಗ್ಯ ಇಲಾಖೆ

Read More

ಹುಬ್ಬಳ್ಳಿ, : 2023:ಭಾರತದ ಪ್ರಮುಖ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್ ಗಳ ಪ್ರಮುಖ ಮಾರಾಟಗಾರರಾದ ವಿ-ಗಾರ್ಡ್, ಕರ್ನಾಟಕದ ಹುಬ್ಬಳ್ಳಿಯಲ್ಲಿ ತನ್ನ ಪ್ರೀಮಿಯಂ ಬಿ ಎಲ್ ಡಿ ಸಿ ಹೈ-ಸ್ಪೀಡ್ ಫ್ಯಾನ್, ಇನ್ ಸೈಟ್-ಜಿ ಅನಾವರಣಗೊಳಿಸಿದೆ. ಫ್ಯಾನ್ಉದ್ಯಮವುಸುಮಾರು 12,000 ಕೋಟಿಗಳಷ್ಟಿದ್ದು, 8-9% ಸಿಎಜಿಆರ್ನಲ್ಲಿಬೆಳೆಯುತ್ತಿದೆ. ಬಿ ಎಲ್ ಡಿ ಸಿವಿಭಾಗವು 1500 ಕೋಟಿ (ಎಲ್ ವೈ) ಮೌಲ್ಯವನ್ನುಹೊಂದಿದೆ, ಸೀಲಿಂಗ್ವಿಭಾಗದಲ್ಲಿ 45% ನಸಿಎಜಿಆರ್ಬೆಳವಣಿಗೆ ದಾಖಲಿಸಿದೆ.ಸಾಂಪ್ರದಾಯಿಕಇಂಡಕ್ಷನ್ಫ್ಯಾನ್‌ಗಳಿಂದಬಿ ಎಲ್ ಡಿ ಸಿವಿಭಾಗಕ್ಕೆಮಾದರಿ ಬದಲಾವಣೆ ಬೆಳೆಯುತ್ತಿದೆ. ಇನ್ ಸೈಟ್-ಜಿ ಬಿ ಎಲ್ ಡಿ ಸಿಫ್ಯಾನ್ಸೌಂದರ್ಯಶಾಸ್ತ್ರಮತ್ತುದಕ್ಷತೆಯಅದ್ಭುತಮಿಶ್ರಣವಾಗಿದೆ. ಈಸ್ಲಿಮ್ಅದ್ಭುತವುಆಕರ್ಷಕವಾದವುಡ್ ಫಿನಿಶಿಂಗ್ಒಳಗೊಂಡಂತೆ 12 ಆಕರ್ಷಕ ಬಣ್ಣಗಳಲ್ಲಿಲಭ್ಯವಿದೆ, ಇದುನಿರಂತರವಾಗಿವಿಕಸನಗೊಳ್ಳುತ್ತಿರುವಗ್ರಾಹಕರವಿವೇಚನಾಶೀಲಅಭಿರುಚಿಗೆಅನುಗುಣವಾಗಿಒಳಾಂಗಣಅಲಂಕಾರವನ್ನುಪೂರ್ಣಗೊಳಿಸುತ್ತದೆ.ಇದರೊಂದಿಗೆ,ಇದುಭರವಸೆಯ 5-ವರ್ಷದವಾರಂಟಿಮತ್ತು 5-ಸ್ಟಾರ್ರೇಟಿಂಗ್‌ನಿಂದಬೆಂಬಲಿತವಾಗಿದೆ. ಇನ್‌ಸೈಟ್ಜಿಫ್ಯಾನ್ಅತ್ಯಲ್ಪ 35 ವ್ಯಾಟ್‌ಗಳಶಕ್ತಿಯನ್ನುಬಳಸುತ್ತದೆ, ಇದುಗ್ರಾಹಕರಿಗೆವಿದ್ಯುತ್ಬಿಲ್‌ಉಳಿಸಲುನೆರವಾಗುತ್ತದೆ,ಈ ಮೂಲಕವಾರ್ಷಿಕವಾಗಿರೂ 1518/- ವರೆಗಿನಉಳಿತಾಯವನ್ನುನೀಡುತ್ತದೆ (ಬಳಕೆಯಮಾದರಿಗಳುಮತ್ತುಅನ್ವಯವಾಗುವವಿದ್ಯುತ್ಶುಲ್ಕಗಳ ಮೇಲೆಅವಲಂಬಿತವಾದನಿಜವಾದಉಳಿತಾಯ). ಎಡ್ಜ್ರೂರ್ಕಿಸೌಲಭ್ಯವು 2.25 ಲಕ್ಷಚದರಅಡಿಗಳಷ್ಟುಜಾಗವನ್ನುಹೊಂದಿದೆ, ಇದುಗುಣಮಟ್ಟಮತ್ತುನಾವೀನ್ಯತೆಯ ಬಗ್ಗೆವಿ-ಗಾರ್ಡ್‌ನಸಮರ್ಪಣೆಗೆಉದಾಹರಣೆಯಾಗಿದೆ. ಇದರ ಇತರಗಮನಾರ್ಹವೈಶಿಷ್ಟ್ಯಗಳೆಂದರೆ 370 ಆರ್‍ ಪಿ ಎಂನೊಂದಿಗೆಹೆಚ್ಚಿನವೇಗದಮೋಟಾರ್, ಸುಲಭವಾದಶುಚಿಗೊಳಿಸುವಿಕೆಗಾಗಿಪರಿಣಾಮಕಾರಿಧೂಳು-ನಿವಾರಕಕೋಟಿಂಗ್, ಚಳಿಗಾಲಕ್ಕಾಗಿರಿವರ್ಸ್ಮೋಡ್ಕಾರ್ಯಾಚರಣೆ, ಒಂದುಅಂತರ್ಗತಬಳಕೆದಾರಇಂಟರ್ಫೇಸ್ಹಾಗೂಟೈಮರ್ಆಯ್ಕೆಗಳೊಂದಿಗೆಬಳಕೆದಾರಸ್ನೇಹಿರಿಮೋಟ್ಕಂಟ್ರೋಲ್ ಹೊಂದಿದೆ. ಫ್ಯಾನ್ಬೂಸ್ಟ್ಮೋಡ್, ಬ್ರೀಜ್ಮೋಡ್, ಸ್ಲೀಪ್ಮೋಡ್, ಸ್ಟ್ಯಾಂಡರ್ಡ್ಮೋಡ್ಮತ್ತುಕಸ್ಟಮ್ಮೋಡ್ಸೇರಿದಂತೆಅನೇಕಕಾರ್ಯಾಚರಣೆಯವಿಧಾನಗಳನ್ನುಸಹನೀಡುತ್ತದೆ, ಇದುನಿಜವಾಗಿಯೂವಿಶಿಷ್ಟ ವಿಧವಾದ ಫ್ಯಾನ್ ಆಗಿದೆ. ಹುಬ್ಬಳ್ಳಿಯಅನಂತ್ದಿಗ್ರ್ಯಾಂಡ್ಹೋಟೆಲ್‌ನಲ್ಲಿನಡೆದವರ್ಣಮಯ ಸಮಾರಂಭದಲ್ಲಿ ಕಲಾತ್ಮಕವಾಗಿ ರಚಿಸಲಾದ ಫ್ಯಾನ್ಅನ್ನುಬಿಡುಗಡೆಮಾಡಲಾಯಿತು.ವಿ-ಗಾರ್ಡ್ಇಂಡಸ್ಟ್ರೀಸ್ಲಿಮಿಟೆಡ್…

Read More

ಅಮರಾವತಿ: ಮಿಚೌಂಗ್ ಚಂಡಮಾರುತ (Cyclone Michaung) ಭಾರೀ ಅನಾಹುತ ಸೃಷ್ಟಿಸುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದೆ. ಆಂಧ್ರದ ನೆಲ್ಲೂರು (Nelluru Andhra Pradesh) ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಬಾಲಕನೊಬ್ಬನನ್ನು ಬಲಿ ಪಡೆದಿದೆ. ಬಿರುಗಾಳಿಯ ತೀವ್ರತೆಗೆ ಗುಡಿಸಲು ಕುಸಿದು ಬಾಲಕ ಬಲಿ ಆಗಿದ್ದಾನೆ. ಸದ್ಯ ನೆಲ್ಲೂರಿಗೆ ಆಗ್ನೇಯ ದಿನನಲ್ಲಿ 440 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ವಾಯುವ್ಯ ದಿಕ್ಕಿನತ್ತ ಪಯಣಿಸುತ್ತಿರುವ ಈ ಚಂಡಮಾರುತ ಡಿಸೆಂಬರ್ 5 ರಂದು ನೆಲ್ಲೂರು-ಮಚಲಿಪಟ್ಟಣಂ ನಡುವೆ ತೀರ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಂಜೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಮಿಚೌಂಗ್ ಚಂಡಮಾರುತ ಎದುರಿಸಲು ಎಲ್ಲಾ ಸನ್ನದ್ಧತೆ ನಡೆಸಲಾಗಿದೆ. ತೀರ ಪ್ರದೇಶದ ರಾಜ್ಯಗಳ ಜೊತೆ ಸತತವಾಗಿ ಸಂಪರ್ಕದಲ್ಲಿದ್ದೇವೆ. ಬಿಜೆಪಿ ಕಾರ್ಯಕರ್ತರು ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದಾರೆ

Read More

ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಐ.ಟಿ.ಎಫ್ ಕಲಬುರಗಿ ಓಪನ್‌ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ರಾಮಕುಮಾರ್ ರಾಮನಾಥನ್ 57 ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಐ.ಟಿ.ಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.  ಬಹುತೇಕ ಏಕಪಕ್ಷೀಯವಾಗಿ ಮಾರ್ಪಟ್ಟ ಫೈನಲ್‌ ಪಂದ್ಯದಲ್ಲಿ ರಾಮ್‌ಕುಮಾರ್ ಕೇವಲ 64 ನಿಮಿಷಗಳಲ್ಲಿ 6-2, 6-1 ನೇರ ಸೆಟ್‌ಗಳಿಂದ ಆಸ್ಟ್ರಿಯಾದ ಪ್ರತಿಸ್ಪರ್ಧಿ ಡೇವಿಡ್ ಪಿಚ್ಲರ್ ಅವರನ್ನು ಸೋಲಿಸಿದರು. #kannadamovies #hubli #kannadamusically #sandalwoodactress #mysuru #hubballi #hubli ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ‌ ಮುಡಿಗೇರಿಸಿದ  ರಾಮಕುಮಾರ್ ರವರಿಗೆ ಸಚಿವ ಪ್ರಿಯಾಂಕ್ ಖರ್ಗೆ  US $ 3600 ಚೆಕ್ & ಟ್ರೋಫಿ ನೀಡಿ ಅಭಿನಂದಿಸಿದ್ರು ..

Read More