Author: AIN Author

ಜೇನುತುಪ್ಪವನ್ನ ಮುಖಕ್ಕೆ ಹಚ್ಚಲು ನಿರಾಕರಿಸುವರೇ ಹೆಚ್ಚು. ಅಂಥವರಿಗೆ ಜೇನುತುಪ್ಪವನ್ನ ಏಕೆ ಬಳಸಬೇಕು ಅನ್ನೋದನ್ನ ನಾವು ಹೇಳ್ತೀವಿ. ಜೇನುತುಪ್ಪವು ತ್ವಚೆ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನ ನೀಡುತ್ತಲೇ ಬಂದಿದೆ. ಔಷಧಿಯಾಗಿಯೂ, ಬಳಕೆಯಾಗುವ ಜೇನುತುಪ್ಪ ಅನೇಕ ರೋಗಗಳನ್ನ ಮೊಳಕೆಯಲ್ಲಿಯೇ ನಾಶ ಪಡಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲದೇ ಅನೇಕ ಸೌಂದರ್ಯ ಸಮಸ್ಯೆಗಳಿಗೂ ರಾಮಬಾಣದಂತೆ ಕೆಲಸ ಮಾಡುತ್ತದೆ. ಸೌಂದರ್ಯವರ್ಧಕವಾಗಿರುವ ಜೇನುತುಪ್ಪ ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕ ಸಾಮರ್ಥ್ಯವನ್ನ ಹೊಂದಿದೆ. ಸಾಕಷ್ಟು ಮಂದಿ ಜೇನುತುಪ್ಪದ ಬಳಕೆಯಿಂದ ಚರ್ಮ ಮತ್ತು ಕೂದಲಿಗೆ ಒಳ್ಳೆಯದಲ್ಲ ಇದು ನೆರೆ ಕೂದಲಿಗೆ ಕಾರಣವಾಗುತ್ತದೆ ಎಂಬ ಭಾವನೆ ಹೊಂದಿದ್ದಾರೆ. ಆದರೆ, ಇದು ತಪ್ಪು ಕಲ್ಪನೆ ಜೇನುತುಪ್ಪ ಅನೇಕ ರೀತಿಗಳಲ್ಲಿ ಉಪಯುಕ್ತವಾಗಿದೆ. ಜೇನುತುಪ್ಪವನ್ನ ಏಕೆ ಬಳಸಬೇಕು? ಜೇನುತುಪ್ಪ ಸುಮಾರು 4000 ವರ್ಷಗಳ ಇತಿಹಾಸ ಹೊಂದಿದೆ. ಇದೊಂದು ದಿವ್ಯ ಔಷಧಿ ಅಂದರೆ ತಪ್ಪಾಗಲಾರದು. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನ ಹೊಂದಿದೆ. ಕಡಿಮೆ ಖರ್ಚಿನ ಮತ್ತು ಉತ್ತಮ ಫಲಿತಾಂಶದ ಸೌಂದರ್ಯ ಚಿಕಿತ್ಸೆ ಇದಾಗಿದೆ. ಜೇನುತುಪ್ಪ ತ್ವಚೆಗೆ ಹೊಂದಿಕೊಳ್ಳುವುದರಿಂದ ಸಾಕಷ್ಟು…

Read More

ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ ಕಂಬ್ಯಾಕ್ ಮಾಡಿದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಭರ್ಜರಿ ಾರ್ಮ್ ಮುಂದುವರಿಸಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕಣಕ್ಕಿಳಿದ ಕೆಎಲ್ ರಾಹುಲ್ (101 ರನ್, 137 ಎಸೆತ, 14 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಮೂಲಕ ಸಿಡಿಸಿದ ಅಮೋಘ ಶತಕದ ನೆರವಿನಿಂದ ಭಾರತ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಗೌರವಯುತ ಮೊತ್ತ ದಾಖಲಿಸಿತು. ರಾಹುಲ್ ಆಟಕ್ಕೆ ದಿಗ್ಗಜರ ಪ್ರಶಂಸೆ ಅತ್ಯಂತ ಸವಾಲಿನಿಂದ ಕೂಡಿದ್ದ ಪಿಚ್‌ನಲ್ಲಿ ಭಾರತದ ಪರ ಉಪಯುಕ್ತ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಇನಿಂಗ್ಸ್‌ಗೆ ದಿಗ್ಗಜ ಆಟಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ’50 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನೋಡುತ್ತಿದ್ದೇನೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆಯವಂಥ ಇನಿಂಗ್ಸ್ ರಾಹುಲ್ ಅವರದಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಸವಾಲಿನ ಪಿಚ್‌ನಲ್ಲಿ ರಾಹುಲ್ ಅದ್ಭುತ ಇನಿಂಗ್ಸ್ ಆಡಿದ್ದಾರೆ. 95 ರನ್‌ಗಳಿಸಿದಾಗ ಬಾರಿಸಿದ ಸಿಕ್ಸರ್ ಸಾಮಾನ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ ನೋಡಲಾಗುತ್ತದೆ’ ಎಂದು ವೀಕ್ಷಕ ವಿವರಣೆಕಾರ ಸುನೀಲ್…

Read More

ಐಸಿಸಿ ಆಯೋಜನೆಯ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಗವಾಗಿ ದಕ್ಷಿಣ ಆಫ್ರಿಕಾ ಹಾಗೂ ಟೀಮ್ ಇಂಡಿಯಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಡಿಸೆಂಬರ್ 26 (ಮಂಗಳವಾರ) ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಚಾಲನೆ ಸಿಕ್ಕಿದ್ದು, ಟಾಸ್ ಸೋತ ರೋಹಿತ್ ಶರ್ಮಾ ಪಡೆ ಮೊದಲು ಬ್ಯಾಟ್ ಮಾಡುವಂತಾಗಿದ್ದು ಮೊದಲ ದಿನದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಟೀಮ್ ಇಂಡಿಯಾ 24 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ (38 ರನ್) 4ನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ (31 ರನ್) ಜೊತೆಗೂಡಿ 68 ರನ್ ಗಳ ಜೊತೆಯಾಟ ನೀಡಿ ತಂಡದ ಮೊತ್ತ 100ರ ಗಡಿ ತಲುಪಲು ಸಹಕರಿಸಿದ್ದರು. ಕೊಹ್ಲಿಯ ಈ ಇನಿಂಗ್ಸ್ ಅನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್ ಪ್ರಶಂಸಿಸಿದ್ದಾರೆ. ಮೊದಲ ದಿನದಾಟ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಬ್ಯಾಟಿಂಗ್…

Read More

ಜನ್ ಬಜಾಜ್ ಪಲ್ಸರ್ ಅಡ್ವೆಂಚರ್ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಅನ್ನು ಅಚ್ಚುಕಟ್ಟಾಗಿ ರೆಂಡರಿಂಗ್‌ನಲ್ಲಿ ದೃಶ್ಯೀಕರಿಸಲಾಗಿದೆ. ಕಡಿಮೆ ಬೇಡಿಕೆಯಿಂದಾಗಿ ಪಲ್ಸರ್‌ನ AS ರೂಪಾಂತರಗಳನ್ನು ಕಪಾಟಿನಿಂದ ಎಳೆಯಲಾಗಿದೆ ಎಂಬುದು ಗಮನಾರ್ಹ. ಆದಾಗ್ಯೂ, ಅಡ್ವೆಂಚರ್ ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳು ವೋಗ್‌ನಲ್ಲಿ ಬರುತ್ತಿರುವುದರಿಂದ, ಈ ಸರಣಿಯ ಮರಳುವಿಕೆಯನ್ನು ನಾವು ಚಿಂತಿಸುವುದಿಲ್ಲ. ಪಲ್ಸರ್ ಬ್ರ್ಯಾಂಡ್ ಭಾರತದಲ್ಲಿ ಮನೆಮಾತಾಗಿದೆ, ಬಜಾಜ್‌ನ ವೈವಿಧ್ಯಮಯ ಮಾದರಿಗಳು ಪ್ರಮುಖ ಮಾರುಕಟ್ಟೆ ವಿಭಾಗಗಳನ್ನು ಪೂರೈಸುತ್ತಿವೆ. ಈ ವಿಶಾಲ ಉಪಸ್ಥಿತಿಯು ಭಾರತೀಯ ಬೀದಿಗಳಲ್ಲಿ ಪಲ್ಸರ್ ರೂಪಾಂತರವನ್ನು ಎದುರಿಸುವುದನ್ನು ಖಾತರಿಪಡಿಸುತ್ತದೆ, ಬ್ರ್ಯಾಂಡ್‌ನ ವ್ಯಾಪಕ ಯಶಸ್ಸನ್ನು ಒತ್ತಿಹೇಳುತ್ತದೆ. ಆದಾಗ್ಯೂ, ಇಲ್ಲಿ ಪ್ರದರ್ಶಿಸಲಾದಂತಹ ಡಿಜಿಟಲ್ ವ್ಯಾಖ್ಯಾನಗಳು, ಈ ಸ್ಥಾಪಿತ ಮೋಟಾರ್‌ಸೈಕಲ್‌ಗಳ ಮೇಲೆ ಹೊಸ ಮತ್ತು ವಿಶಿಷ್ಟ ದೃಷ್ಟಿಕೋನವನ್ನು ಒದಗಿಸುತ್ತವೆ. ಈ ನವೀನ ಡಿಜಿಟಲ್ ಪರಿಕಲ್ಪನೆಯ ವಿವರಗಳನ್ನು ಈಗ ಅನ್ವೇಷಿಸೋಣ. ಬಜಾಜ್ ಪಲ್ಸರ್ ಅಡ್ವೆಂಚರ್ ಸ್ಪೋರ್ಟ್ಸ್ ಕಾನ್ಸೆಪ್ಟ್ ಈ ಡಿಜಿಟಲ್ ವಿವರಣೆಯು Instagram ನಲ್ಲಿ abin_designs_511 ಮತ್ತು bikerzz_of_india ನಿಂದ ಹೊರಹೊಮ್ಮುತ್ತದೆ. ಈ ವರ್ಚುವಲ್ ಪರಿಕಲ್ಪನೆಯಲ್ಲಿ ವಿವರಗಳಿಗೆ ಗಮನವು ಶ್ಲಾಘನೀಯವಾಗಿದೆ. ಮೊದಲಿಗೆ, ನಾನು ಮುಂಭಾಗದ ತಂತುಕೋಶವನ್ನು…

Read More

ಕಮಲಿ, ಬಿಗ್ ಬಾಸ್ ಶೋ (Bigg Boss Kannada 9) ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ (Amulya Gowda) ಅವರು ಇದೀಗ ಶ್ರೀಗೌರಿಯಾಗಿ (Shreegowri) ಮಿಂಚಲು ರೆಡಿಯಾಗಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ ಕಳೆದ ಬಿಗ್ ಬಾಸ್ ಸೀಸನ್ 9ರಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡ ಮೇಲೆ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿಯನ್ನ ನಟಿ ಒಪ್ಪಿಕೊಂಡಿದ್ದಾರೆ. ಪ್ರೋಮೋದಲ್ಲಿ ನಟಿಯ ಲುಕ್ ರಿವೀಲ್ ಆಗಿದೆ. ಅಮೂಲ್ಯ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರೊಮೋದಲ್ಲಿ ಪ್ರತಿ ಇರುವೆಗೂ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ, ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ…

Read More

ದರ್ಶನ್ (Darshan) ನಟನೆಯ ಕಾಟೇರ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಡಿಸೆಂಬರ್ 29ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ದರ್ಶನ್ ಕುರಿತಾದ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದು ಸುಳ್ಳೋ ನಿಜವೋ ಗೊತ್ತಿಲ್ಲ. ಆದರೆ, ನಾನಾ ಕಾರಣಗಳಿಂದಾಗಿ ಸುದ್ದಿಗೆ ಮಹತ್ವ ನೀಡಲಾಗುತ್ತಿದೆ. ಕಾಟೇರ ಸಿನಿಮಾ ರಿಲೀಸ್ ನಂತರ ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಇನ್ನೂ ಆ ಸಿನಿಮಾದ ಶೂಟಿಂಗ್ ಕೂಡ ಶುರುವಾಗಿಲ್ಲ. ಆದರೂ, ಮತ್ತೊಂದು ಸಿನಿಮಾದ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ದರ್ಶನ್ ಸಿನಿಮಾವೊಂದನ್ನು ಮಾಡಲಿದ್ದು, ಆ ಸಿನಿಮಾದಲ್ಲಿ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ (Chiranjeevi)  ಪಾತ್ರ ಮಾಡಲಿದ್ದಾರಂತೆ. ಜೋಗಿ ಪ್ರೇಮ್ ಸಿನಿಮಾ ಮಾಡುತ್ತಾರೆ ಎಂದಾಗ ಸುದ್ದಿಗೇನೂ ಬರವಿರುವುದಿಲ್ಲ. ಹೆಸರಾಂತ ನಟರ ಹೆಸರುಗಳು ಕೇಳಿ ಬರುವುದು ಸಹಜ. ಆ ನಟರು ಬರುತ್ತಾರೋ ಇಲ್ಲವೋ ಬೇರೆ ಮಾತು, ಒಂದಷ್ಟು ಸುದ್ದಿಯಂತೂ ಆಗುತ್ತದೆ. ಇದು ಹಾಗೇನಾ ಎನ್ನುವ…

Read More

ನೆನಪಿರಲಿ ಪ್ರೇಮ್  (Nenapirali Prem) ದುಬೈಗೆ ಹಾರಿದ್ದಾರೆ. ಜೊತೆಗೆ ಜಾಕಿ ಸಿನಿಮಾ ಖ್ಯಾತಿಯ ಭಾವನಾ (Bhavana) ಅವರನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಅಷ್ಟಕ್ಕೂ ಪ್ರೇಮ್ ದುಬೈ ವಿಮಾನ ಏರಿದ್ದು, ಪಿಂಕಿ ನೋಟ್ ಹುಡುಕುವುದಕ್ಕಾಗಿ ಎನ್ನುವುದು ವಿಶೇಷ. ಅಂದರೆ, ಪಿಂಕ್ ನೋಟ್ (Pink Note) ಸಿನಿಮಾದ ಶೂಟಿಂಗ್ ದುಬೈನಲ್ಲಿ (Dubai) ನಡೆಯಲಿದ್ದು, ಭಾವನಾ ಮತ್ತು ಪ್ರೇಮ್ ಜೊತೆಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಮೂಲಕ ಭಾವನಾ ಮತ್ತೆ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಭಜರಂಗಿ 2 ಸಿನಿಮಾದ ನಂತರ ಅವರಿಗೆ ಮತ್ತಷ್ಟು ಅವಕಾಶಗಳು ಬರುತ್ತಿದ್ದು, ಇದೀಗ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. 2010ರಂದು ಮಂಗಳೂರಿನಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಹೇಳಿದಾಗ ಥ್ರಿಲ್ ಆಯಿತು. ದ್ವಿಪಾತ್ರ ಮಾಡುವುದು ಸವಾಲಿನ ಕೆಲಸವಾದರೂ, ಇಂತಹ ಪಾತ್ರದಲ್ಲಿ ನಟಿಸುವುದು ಥ್ರಿಲ್ ಅನಿಸುತ್ತದೆ’ ಎಂದಿದ್ದಾರೆ ಭಾವನಾ. ಪಾತ್ರದ ಹಿನ್ನೆಲೆ ಮತ್ತು ಕಥೆಯ ಗುಟ್ಟವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಶ್ರೀನಿವಾಸ್ ಪ್ರಭು, ಪದ್ಮಜರಾವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಬಹುತೇಕ ಕಥೆಯು ಅರಬ್…

Read More

ಮಲೆನಾಡಿನಲ್ಲಿ ಕೆಂಪಕ್ಕಿ, ವಾಳ್ಯಾ ಅಭಿಲಾಷ ಮುಂತಾದ ವಿಧದಲ್ಲಿ ಲಭಿಸುವ ಈ ಭತ್ತದ ರುಚಿ ಇತ್ತೀಚಿನ ದಿನಗಳಲ್ಲಿಅಮೆರಿಕ, ಜರ್ಮನಿಯವರ ನಾಲಿಗೆಗೂ ತಲುಪಿಯಾಗಿದೆ. ವಿದೇಶದಲ್ಲಿರುವ ಮಲೆನಾಡಿಗರು ಸೇರಿದಂತೆ ಅಲ್ಲಿಯವರೂ ಈ ಕೆಂಪಕ್ಕಿಯ ರುಚಿಗೆ ಮಾರುಹೋಗಿದ್ದಾರೆ. ಹೀಗಾಗಿ, ಬೇಡಿಕೆಗೆ ತಕ್ಕಷ್ಟು ಅಕ್ಕಿಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೆಂಪಕ್ಕಿಗೆ ಉಳಿದ ಭತ್ತದ ಹೋಲಿಕೆಯಲ್ಲಿ ಕಡಿಮೆ ಗೊಬ್ಬರ ಬಳಸಲಾಗುತ್ತದೆ. ಹೀಗಾಗಿ, ಇತ್ತೀಚಿನ ಸಾವಯವ ಜಗತ್ತಿನ ಪೈಪೋಟಿಯಲ್ಲಿ ಮಲೆನಾಡಿನ ಅಕ್ಕಿಯೂ ಸ್ಥಳ ಪಡೆದುಕೊಂಡಿದೆ. ಹೀಗಾಗಿ, ಬೆಂಗಳೂರು, ಕರಾವಳಿ ಸೇರಿದಂತೆ ಚಂಡೀಗಢಕ್ಕೂ ಅಕ್ಕಿ ಸರಬರಾಜು ಮಾಡಲಾಗುತ್ತಿದೆ ಇಷ್ಟೊತ್ತಿಗಾಗಲೇ ಮಾರುಕಟ್ಟೆಗೆ ಹೊಸ ಕೆಂಪಕ್ಕಿ ಲಗ್ಗೆ ಇಡಬೇಕಿತ್ತು. ಕಟಾವು ವಿಳಂಬವಾಗಿದ್ದರಿಂದ ಹೊಸ ಅಕ್ಕಿ ಮಾರುಕಟ್ಟೆ ಪ್ರವೇಶಿಸಿಲ್ಲ. ಜನವರಿ ಹೊತ್ತಿಗೆ ಅಕ್ಕಿ ಲಭ್ಯವಾಗುವ ನಿರೀಕ್ಷೆ ಇದೆ. ಆದರೆ, ಮಲೆನಾಡಿನಲ್ಲಿಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದ್ದು, ಅಕ್ಕಿಯ ಬೆಲೆ ಸ್ಥಿರವಾಗಿರಲಿದೆ ಎನ್ನುತ್ತಾರೆ ಮಾರಾಟಗಾರರು. ಕೆಂಪಕ್ಕಿ ಸ್ಥಳೀಯ ಪ್ರಭೇದವಾಗಿದ್ದು, ಸಿದ್ದಾಪುರ, ಸೊರಬ, ತಾಳಗುಪ್ಪ, ತೀರ್ಥಹಳ್ಳಿ, ಸಾಗರ ಸೇರಿದಂತೆ ಚಿಕ್ಕಮಗಳೂರಿನ ಕೆಲವೆಡೆ ಬೆಳಸಲಾಗುತ್ತದೆ. ಪ್ರಧಾನವಾಗಿ ಡಯೆಟರಿ ಫೈಬರ್‌(ನಾರಿನಂಶ), ಗುಣಮಟ್ಟ, ಪೌಷ್ಟಿಕಾಂಶಯುಕ್ತ…

Read More

ಬೀಜಿಂಗ್‌: ತನ್ನ ದೇಶದ ಮೊಬೈಲ್‌ ಕಂಪನಿಯಾದ ‘ವಿವೋ’ ವಿರುದ್ಧ ಭಾರತದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.), 62,476 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನ್ನ ಇಬ್ಬರು ನಾಗರಿಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಕ್ಕೆ ಚೀನಾ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ಮೂಲದ ಕಂಪನಿಗಳ ಬಗ್ಗೆ ಭಾರತ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಕೂಡದು ಎಂದು ಎಚ್ಚರಿಸಿರುವ ಚೀನೀ ವಿದೇಶಾಂಗ ಸಚಿವಾಲಯ, https://ainlivenews.com/sudeep-will-release-the-teaser-of-the-movie-left-hand-cause-of-accident/ ತನ್ನ ಬಂಧಿತ ಇಬ್ಬರು ನಾಗರಿಕರಿಗೆ ರಾಜತಾಂತ್ರಿಕ ಸಂಪರ್ಕ ನೀಡಲು ನಿರ್ಧರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಮಾವೋ ನಿಂಗ್‌, ವಿವೋ ಕಂಪನಿಯ ಬೆನ್ನಿಗೆ ಚೀನಾ ನಿಲ್ಲುತ್ತದೆ. ಭಾರತವು ನಮ್ಮ ಕಂಪನಿ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಬಾರದು. ನಮ್ಮ ಬಂಧಿತ ಇಬ್ಬರು ನಾಗರಿಕರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ನಮ್ಮ ಭಾರತದಲ್ಲಿನ ರಾಯಭಾರಿಗೆ ಸೂಚಿಸಲಾಗಿದೆ ಎಂದಿದ್ದಾರೆ.

Read More

2024 ರಲ್ಲಿ ಭಾರತದಲ್ಲಿ ಮುಂಬರುವ Kia ಕಾರುಗಳ ಪಟ್ಟಿ ಇಲ್ಲಿದೆ. Kia ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್‌ಗಳ ಹಿನ್ನೆಲೆಯಲ್ಲಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸ ಕಾರು ತಯಾರಕರಾಗಿದ್ದಾರೆ. ಹ್ಯುಂಡೈನ ಒಡಹುಟ್ಟಿದವರು, ಕಿಯಾ ವಾಹನಗಳು ಹ್ಯುಂಡೈ ಕಾರುಗಳೊಂದಿಗೆ ಪವರ್‌ಟ್ರೇನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಹಂಚಿಕೊಳ್ಳುತ್ತವೆ. ಆದಾಗ್ಯೂ, ಇದು ಸ್ವಲ್ಪ ಹೆಚ್ಚು ಪ್ರೀಮಿಯಂ ಕಾರು ತಯಾರಕ ಎಂದು ಕರೆಯುತ್ತದೆ. ಆದ್ದರಿಂದ, ಅದರ ಕಾರುಗಳು ಆಯಾ ವಿಭಾಗಗಳಲ್ಲಿ ಕೆಲವು ಅತ್ಯುತ್ತಮ ತಂತ್ರಜ್ಞಾನ, ಸಂಪರ್ಕ ಮತ್ತು ಅನುಕೂಲತೆಯ ವೈಶಿಷ್ಟ್ಯಗಳನ್ನು ಹೆಮ್ಮೆಪಡುತ್ತವೆ. ಅದು ನಮ್ಮ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳ ಪ್ರಮುಖ ಆಕರ್ಷಣೆಯಾಗಿದೆ. ಡಿಸೆಂಬರ್ 14, 2023 ರಂದು, ಕಿಯಾ ಸೋನೆಟ್ ಫೇಸ್‌ಲಿಫ್ಟ್ ಅನ್ನು ಅನಾವರಣಗೊಳಿಸಿತು. ಕೊರಿಯನ್ ದೈತ್ಯದಿಂದ 2024 ರಲ್ಲಿ ನಾವು ನೋಡಬಹುದಾದ ವಾಹನಗಳ ವಿವರಗಳನ್ನು ನೋಡೋಣ ಕಿಯಾ ಸೋನೆಟ್ ಕಿಯಾ ಸೋನೆಟ್ ಇತ್ತೀಚೆಗೆ ಫೇಸ್‌ಲಿಫ್ಟ್‌ಗೆ ಒಳಗಾಗಿದೆ, ಅಧಿಕೃತ ಬಿಡುಗಡೆಯನ್ನು ಜನವರಿ 2024 ಕ್ಕೆ ನಿಗದಿಪಡಿಸಲಾಗಿದೆ. ಅದೇ ಸಮಯದಲ್ಲಿ ವಿತರಣೆಗಳು ಪ್ರಾರಂಭವಾಗುತ್ತವೆ. 2024 ರ Kia Sonet ಫೇಸ್‌ಲಿಫ್ಟ್‌ಗಾಗಿ ಪ್ರಸ್ತುತ…

Read More