Author: AIN Author

ಕಲಬುರ್ಗಿ:- ಪಿಯು ಪರೀಕ್ಷೆ ಬರೆಯುತ್ತಿದ್ದ ತಂಗಿಗೆ ನಕಲು ಕೊಡಲು ಸಹಕಾರ ಮಾಡಲ್ವಾ ಅಂತ ಪೋಲೀಸ್ ಪೇದೆಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಅಫಜಲಪುರ ತಾಲೂಕಿನ ಕರಜಗಿ ಪಿಯು ಪರೀಕ್ಷೆ ಕೇಂದ್ರದಲ್ಲಿ ಘಟನೆ ನಡೆದಿದ್ದು ಪೇದೆ ಪಂಡಿತ್ ಮೇಲೆ ಕೈಲಾಸ್ ಎಂಬಾತ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲ ಕೈಲಾಸ್ ಸ್ನೇಹಿತ ಸಮೀರ್ ಎಂಬಾತನೂ ಸಹಕರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಅಫಜಲಪುರ ಪೋಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ   ದಿನೇ ದಿನೇ ತೀವ್ರವಾಗಿ ನೀರಿನ ಬಿಕ್ಕಟ್ಟು ಪಡೆದಿದ್ದು ಎಲ್ಲಾ ಏರಿಯಾಗಳಲ್ಲಿ ಕಷ್ಟಪಡುತ್ತಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂದಿನಿಂದ ಬಹುತೇಕ‌ ಕಡೆ ಕಾರ್ಯಾರಂಭ ನಗರದ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿದೆ. ಇಲ್ಲಿ ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಏರಿಯೇಟರ್ ಅಳವಡಿಕೆನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯಾಕಾಗಿ ಏರಿಯೇಟರ್ ಅಳವಡಿಕೆ? ಏರಿಯೇಟರ್ ಎನ್ನುವುದು ನಲ್ಲಿಗೆ ಅಳವಡಿಸುವ ಸಾಧನವಾಗಿದೆ. ಇದು ನೀರಿನ ಹರಿವನ್ನು ನಿಯಂತ್ರಿಸುತ್ತದೆ. ಅಳವಡಿಸುವ ಮೂಲಕ ನೀರಿನ ಹರಿವು ನಿಯಂತ್ರಣದ ಜತೆಗೆ ಬಳಕೆಯನ್ನೂ ಕಡಿಮೆ ಮಾಡಬಹುದಾಗಿದೆ.ಅಧಿಕಾರಿಗಳು ಇಂದಿನಿಂದ ಕಟ್ಟಡಗಳಲ್ಲಿ ಏರಿಯೇಟರ್​ಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತಿದ್ದಾರೆಏರಿಯೇಟರ್​ ಅಳವಡಿಕೆಯಿಂದ ಶೇ 60 ರಿಂದ 85 ರಷ್ಟು ನೀರನ್ನು ಉಳಿಸಬಹುದು ಮಾರ್ಚ್ 21 ರಿಂದ 31 ರವರೆಗೆ ಸ್ವಯಂ ಇಚ್ಛೆಯಿಂದ ಏರಿಯೇಟರ್​ ಅಳವಡಿಕೆಗೆ ಅವಕಾಶ ಇದನ್ನು ಬಳಕೆ…

Read More

ಬಳ್ಳಾರಿ:- ಲೋಕಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 24 ಚೆಕ್‍ಪೋಸ್ಟ್ ಸ್ಥಾಪಿಸಿ, ನೇರ ದೃಶ್ಯಾವಳಿ ಸೆರೆಹಿಡಿಯಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೇ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆ ಅಂತರ್‍ರಾಜ್ಯ ಗಡಿ ಮತ್ತು ಅಂತರ್‍ಜಿಲ್ಲಾ ಗಡಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೀವ್ರ ಬಿಗಿಯಾದ ಕ್ರಮವನ್ನು ಕೈಗೊಂಡಿದೆ ಅಲ್ಲದೇ, ಎಚ್ಚರಿಕೆಯನ್ನು ವಹಿಸಲಾಗಿದೆ. ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಡಲು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಅಲ್ಲಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಇಲ್ಲಿನ ಕಾರ್ಯಚಟುವಟಿಕೆಗಳ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಆಳವಡಿಸಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ…

Read More

ದೇವನಹಳ್ಳಿ:  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಬೆಂಗಳೂರು ಗ್ರಾ ಜಿಲ್ಲೆಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು 7.86 ಕೋಟಿ ಮೌಲ್ಯದ ಲಿಕ್ಕರ್ ಸೀಜ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ್ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು    7.86 ಕೋಟಿ ಮೌಲ್ಯದ ಲಿಕ್ಕರ್ ಸೀಜ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನೇತೃತ್ವದ ಅಬಕಾರಿ ಪೊಲೀಸರ ತಂಡದಿಂದ ದಾಳಿ ನೆಲಮಂಗಲದ ಡಿಸ್ಟಿಲರಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಮದ್ಯ 1.48.985 ಲೀಟರ್ ಮದ್ಯ ಸೀಜ್ ಅಬಕಾರಿ ಇಲಾಖೆ ಸೆಕ್ಷನ್ ಗಳ ಅಡಿ ಸೂಕ್ತ ದಾಖಲೆ ಇಲ್ಲದ ಕಾರಣ 45ಕೇಸ್ ದಾಖಲು ಲಿಕ್ಕರ್ ಸೀಜ್ ಹಿನ್ನೆಲೆ 2ಲಾರಿ, 2ಕಾರು, ಜೀಪ್ ಮತ್ತು ಬೈಕ್ಸ್ ಸೇರಿದಂತೆ ಒಟ್ಟು 9ವಾಹನ‌ ವಶ  ಚುನಾವಣಾ ಅಧಿಕಾರಿಗಳು, ಅಬಕಾರಿ‌ ಇಲಾಖೆ ಅಧಿಕಾರಿಗಳಿಂದ ಅಕ್ರಮ ಮದ್ಯ ಸಂಗ್ರಹದ ಮೇಲೆ ಹದ್ದಿನ ಕಣ್ಗಾವಲು..

Read More

ಬೆಂಗಳೂರು: ಬಿಸಿಲಿನ ಝಳ ಹೆಚ್ಚಳ, ನೀರಿನ ಅಭಾವದ ಹಿನ್ನೆಲೆಯಲ್ಲಿ ಬೀನ್ಸ್‌, ಕ್ಯಾರೆಟ್‌ ತುಟ್ಟಿಯಾಗಿದೆ. ಬೇಗ ಬಾಡುವ ಸೊಪ್ಪುಗಳು, ಬಾಳೆಹಣ್ಣು ಅಗ್ಗವಾಗಿವೆ. ಬಿಸಿಲು ಹೆಚ್ಚಾಗಿರುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುತ್ತದೆ. ಜತೆಗೆ ಎರಡು ದಿನ ಇಟ್ಟರೆ ಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ. ಹೀಗಾಗಿ, ಮಾರಾಟಗಾರರು ಹಣ್ಣು ತಾಜಾ ಆಗಿದ್ದಾಗ 50-60 ರೂ.ಗೆ ಏಲಕ್ಕಿ ಬಾಳೆ ಮಾರಾಟ ಮಾಡಿದರೆ, ನಂತರ 40-50 ರೂ.ಗೆ ಕೆಜಿ. ಮಾರಾಟ ಮಾಡುತ್ತಿದ್ದಾರೆ. ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆ 52 ರೂ., ಪಚ್ಚಬಾಳೆ 32 ರೂ., ಚಂದ್ರಬಾಳೆ ದರ 68 ರೂ. ದರವಿದೆ. Breaking News: ಕಾನೂನು ಉಲ್ಲಂಘಿಸಿ ಮಗು ದತ್ತು ಪಡೆದ ಸೋನು: FIR ನಲ್ಲಿ ಏನಿದೆ? ಎಷ್ಟಿದೆ ಗೊತ್ತಾ ತರಕಾರಿ, ಹಣ್ಣಿನ ಬೆಲೆ ಕೆ.ಜಿಗೆ. ಸೇಬು ಹಣ್ಣು 120ರಿಂದ 180ರೂ ಕಲ್ಲಂಗಡಿ ಕೆ.ಜಿಗೆ 30 ರಿಂದ 40:-50 ರೂ ದಾಳಿಂಬೆ ಹಣ್ಣು ಕೆ.ಜಿಗೆ 100 ರಿಂದ 120ರೂ ಕಿತ್ತಳೆ ಕೆ.ಜಿಗೆ 60 ರಿಂದ 120ರೂ ದ್ರಾಕ್ಷಿ ಕೆ.ಜಿಗೆ 80 ರಿಂದ 120ರೂ…

Read More

ಬೆಂಗಳೂರು:- ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ವೈದ್ಯರು ಕಸಿ ಮಾಡಿದ್ದಾರೆ. ಅಂದ ಹಾಗೆ ವೈದ್ಯಕೀಯ ಲೋಕದಲ್ಲಿ ಇದು ಮೊಟ್ಟ ಮೊದಲ ಪ್ರಕರಣ ಹಾಗೂ ಸಾಧನೆ. ಭವಿಷ್ಯದಲ್ಲಿ ಅಂಗಾಂಗಳ ಕೊರತೆಯನ್ನು ನೀಗಿಸುವಲ್ಲಿ ದೊಡ್ಡ ಉಪಕ್ರಮ. ಅಮೆರಿಕದ ಬೋಸ್ಟನ್​​ನಲ್ಲಿ ಇಂಥದ್ದೊಂದು ವೈದ್ಯಕೀಯ ಸಾಧನೆ ನಡೆದಿದೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಚರ್ಡ್ ಸ್ಲೇಮನ್ ಎಂಬುವವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹಂದಿಯ ಕಿಡ್ನಿ ಜೋಡಿಸಲಾಗಿದೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ಪ್ರಕಟಿಸಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ನಾನು ಇದನ್ನು ಬದುಕುವ ಮಾರ್ಗವಾಗಿ ಮಾತ್ರವಲ್ಲದೆ, ಅಂಗಾಂಗ ಕಸಿ ಅಗತ್ಯವಿರುವ ಸಾವಿರಾರು ಜನರಿಗೆ ಭರವಸೆ ನೀಡುವ ಮಾರ್ಗವಾಗಿ ಅನುಭವಿಸಿದೆ ” ಎಂದು ಸ್ಲೇಮನ್ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಸಿ ಅಗತ್ಯವಿರುವ ಜನರಿಗೆ ಅಂಗಗಳ ಕೊರತೆಯನ್ನು ನಿವಾರಿಸಲು ಮೂತ್ರಪಿಂಡಗಳು, ಯಕೃತ್ತು, ಹೃದಯಗಳು ಮತ್ತು ಇತರ ಅಂಗಗಳನ್ನು ಒದಗಿಸಲು ಅನುವಂಶಿಕವಾಗಿ ಮಾರ್ಪಡಿಸಿದ…

Read More

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಂಧನವಾಗಿದೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿದೆ. https://ainlivenews.com/big-boss-fame-sonu-srinivas-gowda-arrested-do-you-know-why/ ಈ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್  ಆಗಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು. ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ. ಮಗುವಿಗೂ…

Read More

ದೆಹಲಿ:- ಇಡಿ ಅಧಿಕಾರಿಗಳು ಗುರುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅರೆಸ್ಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಕೇಂದ್ರ ತನಿಖಾ ಸಂಸ್ಥೆಯು ಒಂಭತ್ತು ಬಾರಿ ಸಮನ್ಸ್ ನೀಡಿದ್ದರು ಅದಕ್ಕೆ ಉತ್ತರ ನೀಡಿರಲಿಲ್ಲ. ಇಡಿ ಮಾಡಿರುವ ಆರೋಪಗಳೇನು?ಪತ್ರಿಕಾ ಟಿಪ್ಪಣಿಯಲ್ಲಿ ಜಾರಿ ನಿರ್ದೇಶನಾಲವು, ಕೇಜ್ರಿವಾಲ್ ಅವರನ್ನು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ “ಸಂಚುಗಾರ” ಎಂದು ಕರೆದಿದೆಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ.ಕವಿತಾ ಅವರು ಕೇಜ್ರಿವಾಲ್ ಮತ್ತು ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರೊಂದಿಗೆ ಈಗ ರದ್ದಾದ ಮದ್ಯ ನೀತಿ ಪ್ರಕರಣವನ್ನು ರೂಪಿಸುವಾಗ ಸಂಚು ನಡೆಸಿದ್ದಾರೆ ಎಂದು ಇಡಿ ಆರೋಪಿಸಿದೆ. ದಕ್ಷಿಣ ಭಾರತದಿಂದ ಮದ್ಯದ ಲಾಬಿಗೆ ಲಾಭದಾಯಕವಾದ ನೀತಿಯನ್ನು ಮಾಡುವುದನ್ನು ಒಳಗೊಂಡಿತ್ತು, ಇದನ್ನು ಇಡಿ “ದಕ್ಷಿಣ ಲಾಬಿ” ಎಂದು ಕರೆದಿದೆ. ಇದಕ್ಕೆ ಪ್ರತಿಯಾಗಿ “ದಕ್ಷಿಣ ಲಾಬಿ” ಎಎಪಿಗೆ ₹ 100 ಕೋಟಿ ನೀಡಲಿದೆ ಎಂದು ಇಡಿ ತಿಳಿಸಿದೆ.ಕೆಲವು ಆರೋಪಿಗಳು…

Read More

ಜ್ಞಾನ, ಹಾಗೂ ಅದಕ್ಕೆ ಬೇಕಾದ ಶ್ರಮ ಒಂದಿದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದನ್ನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಾಜಾ ಉದಾಹರಣೆ ಆಗಿದ್ದಾರೆ. NEET ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರ ಪರೀಕ್ಷೆ ಎಂದೆನಿಸಿದೆ. ಸಾವಿರದಲ್ಲಿ ಒಬ್ಬರೋ ಇಬ್ಬರು ಎಂಬಂತೆ ಈ ಪರೀಕ್ಷೆಯಲ್ಲಿ ಜಯಶಾಲಿಯಾಗುವವರು ತಮ್ಮ ಸಿದ್ಧತೆ, ತಾವು ಹಾಕಿಕೊಂಡ ಯೋಜನೆ, ಪರಿಶ್ರಮಗಳಿಂದ ಇತರರಿಗೆ ದಾರಿದೀಪವಾಗುತ್ತಾರೆ. ಸಾಧನೆ ಹಾಗೂ ಪರಿಶ್ರಮ ಇವೆರಡೂ ಇದ್ದರೆ ಯಾವುದೇ ರೀತಿಯ ಕಠಿಣ ಪರೀಕ್ಷೆಗಳನ್ನು ಸುಲಭವಾಗಿ ಗೆಲ್ಲಬಹುದೆಂಬುದಕ್ಕೆ ಜಯ ಕಿಶೋರ್ ಪ್ರಧಾನ್ ಸ್ಫೂರ್ತಿಯಾಗಿದ್ದಾರೆ ನೀಟ್‌ನಲ್ಲಿ ವಿಜಯಿಶಾಲಿಯಾಗಿ ಇತರರಿಗೆ ಸ್ಫೂರ್ತಿದಾಯಕರಾಗಿರುವ ಜಯ ಕಿಶೋರ್ ಪ್ರಧಾನ್ ತಮ್ಮ 64 ನೇ ವಯಸ್ಸಿನಲ್ಲಿ ನೀಟ್ ಕ್ಲಿಯರ್ ಮಾಡಿ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಕನಸು ಕಂಡರೂ ಅದನ್ನು ಯಾವಾಗ ಬೇಕಾದರೂ ನನಸು ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ತಮ್ಮ ರಾಜ್ಯದ ಉನ್ನತ ಸಂಸ್ಥೆಯಲ್ಲಿಯೇ ಎಮ್‌ಬಿಬಿಎಸ್ ಸೀಟ್ ಅನ್ನು ಕೂಡ ಗಿಟ್ಟಿಸಿಕೊಂಡರು. ಒಡಿಸ್ಸಾದವರಾದ ಜಯ್ ಕಿಶೋರ್ ಪ್ರಧಾನ್ ಅವರ ಯಶಸ್ಸಿನ ಪ್ರಯಾಣ ಸ್ಥಿತಿಸ್ಥಾಪಕತ್ವ ಮತ್ತು…

Read More

ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಸಂದರ್ಭದಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಬೇಕು. ಇಲ್ಲಾಂದ್ರೆ ಕೆಜೆ ಹಳ್ಳಿ ಡಿಜಿ ಹಳ್ಳಿ ರೀತಿ ಆರ್ ಆರ್ ನಗರ ಆಗಲಿದೆ ಎಂದು ಮಾಜಿ ಸಚಿವ ಮುನಿರತ್ನ ಆತಂಕ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ಯಾರಾ ಮಿಲಿಟರಿ ಫೋರ್ಸ್ ಬರಲಿಲ್ಲ ಅಂದ್ರೆ ಎಷ್ಟು ಹೆಣಗಳು ಬಿಳುತ್ತೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಏನಾದರೂ ಆದ್ರೆ ಅದಕ್ಕೆ ಚುನಾವಣಾ ಆಯೋಗವೇ ಕಾರಣವಾಗುತ್ತೆ ಎಂದು ಎಚ್ಚರಿಸಿದರು. ಬಿಜೆಪಿ ಜೆಡಿಎಸ್ ಕಾರ್ಯಕರ್ತರನ್ನು ಖರೀದಿ ಮಾಡಲು ಕಾಂಗ್ರೆಸ್ ಹೊರಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬೊಬ್ಬ ಕಾರ್ಯಕರ್ತರಿಗೆ 20 ರಿಂದ 25 ಲಕ್ಷ ಕೊಟ್ಟು ಖರೀದಿ ಮಾಡ್ತಿದ್ದಾರೆ. ದುಡ್ಡು ಶಲ್ಯಾ ಹಾಕಿ ಮನೆ ಕೊಟ್ಟಿಕೊಡ್ತೀವಿ, ಮಗನಿಗೆ ಕೆಲಸ ಕೊಡ್ತೀವಿ ನಮ್ಮ ಜೊತೆ ಬಾ ಎಂದು ಆಮಿಷ ಒಡಾಡುತ್ತಿದ್ದಾರೆ ಎಂದು ಆರೋಪಿಸಿದರು. https://ainlivenews.com/you-will-be-shocked-to-know-the-benefits-of-its-consumption/ ಅಲ್ಲದೆ, ಸೀರೆ ಕುಕ್ಕರ್ ಗಳನ್ನು ನಮ್ಮ ಕ್ಷೇತ್ರದಲ್ಲಿ ತಂದಿಟ್ಟಿದ್ದಾರೆ. ಕಾಂಗ್ರೆಸ್ ನವರು ಹೇಳಿದಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ…

Read More