Author: AIN Author

ರಾಜಕೀಯ ನಾಯಕರು ಹಿಟ್ಲರ್ ನೀತಿ ಅನುಸರಿಸಬೇಡಿ ಎಂದು ಹೇಳುವ ಮೂಲಕ ಡಿಕೆಶಿ ಅವರ ನಟ್ಟು, ಬೋಲ್ಟು ಹೇಳಿಕೆಗೆ ಸುದೀಪ್ ಮ್ಯಾನೇಜರ್ ಕಿಡಿಕಾರಿದ್ದಾರೆ. https://ainlivenews.com/lucky-to-get-a-cooking-contract-a-woman-who-took-her-first-step-towards-success/ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸ್ಯಾಂಡಲ್‌ವುಡ್‌ ನಟ, ನಟಿಯರು, ಕಲಾವಿದರ ನಟ್ಟು, ಬೋಲ್ಟ್ ಟೈಟ್‌ ಮಾಡೋ ಬಗ್ಗೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಇದರ ಮಧ್ಯೆ ಕಿಚ್ಚ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರು ಫೇಸ್‌ಬುಕ್‌ ಲೈವ್​ಗೆ ಬಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನು ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ. ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ. ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು ಎಂದು ಕಿಡಿಕಾರಿದ್ದರು. ಅಲ್ಲದೇ ವಿವಾದಾತ್ಮಕ ಹೇಳಿಕೆಗಳಿಗೆ ಚಕ್ರವರ್ತಿ ಚಂದ್ರಚೂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರವಿಕುಮಾರ್ ಗಣಿಗ ಅವರ ಟೀಕೆಗಳನ್ನು ಖಂಡಿಸಿ, ರಾಜಕಾರಣಿಗಳು ಚಿತ್ರರಂಗವನ್ನು ನಾಶಮಾಡಲು ಯತ್ನಿಸಬಾರದು…

Read More

ಭಾಗ್ಯಲಕ್ಷ್ಮೀ’ ಧಾರಾವಾಹಿಯನ್ನ.. ಅದರಲ್ಲೂ ಭಾಗ್ಯ ಪಾತ್ರಧಾರಿಯ ಬದುಕನ್ನ ಕೆಲ ವೀಕ್ಷಕರು ತೀರಾ ಸೀರಿಯಸ್ ಆಗಿ ಪರಿಗಣಿಸಿದ್ದಾರೆ. ಅದನ್ನ ಜಸ್ಟ್ ಸೀರಿಯಲ್‌ನಂತೆ ನೋಡದೆ.. ಕಥೆಯಲ್ಲಿ ಬರುವ ತಿರುವುಗಳ ಬಗ್ಗೆ ಸರಿ – ತಪ್ಪು ಲೆಕ್ಕಾಚಾರದಲ್ಲಿ ವೀಕ್ಷಕರು ಮುಳುಗಿದ್ದಾರೆ. https://ainlivenews.com/leopard-trapped-in-a-trap-residents-sigh-in-relief/ ಪತಿ ತಾಂಡವ್‌ನ ಭಾಗ್ಯ ತೊರೆದಿದ್ದಾಳೆ. ತಾಂಡವ್ ಬೇಡ, ಆತ ಕಟ್ಟಿರುವ ತಾಳಿಯೂ ಬೇಡ ಅಂತ ದೂರ ತಳ್ಳಿ ಬಂದಿದ್ದಾಳೆ ಭಾಗ್ಯ. ಇತ್ತ ತಮ್ಮ ಪಾಲಿಗೆ ಮಗ ಸತ್ತುಹೋಗಿದ್ದಾನೆ ಅಂತ ಕುಸುಮಾ, ಧರ್ಮರಾಜ್‌ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಇಷ್ಟಾದರೂ, ಭಾಗ್ಯ ಜೀವನಕ್ಕೆ ತಾಂಡವ್‌ ಕಡೆಯಿಂದ ತೊಂದರೆ ಮಾತ್ರ ತಪ್ಪುತ್ತಿಲ್ಲ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಉಳಿಸಲು ಇನ್ನಿಲ್ಲದ ಯತ್ನ ನಡೆಸಿದ್ದಾಳೆ. ಕೊನೆಗೆ ಯಾವುದೇ ದಾರಿ ಕಾಣದೇ, ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಿದ್ದಾಳೆ. ಆಗ ದೇವರು ಅವಳಿಗೆ ಒಂದು ದಾರಿ ತೋರಿಸಿದ್ದಾರೆ. ಮನೆಯಿಂದ ಹೊರಟ ಭಾಗ್ಯ, ಸಾಲದ ತಿಂಗಳ ಕಂತು ಕಟ್ಟಲು ಹಣ ಹೊಂದಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾಳೆ. ಆದರೆ ಅವಳಿಗೆ ಯಾವುದೇ…

Read More

ಗಂಗಾವತಿ: ನಗರದ ಜಯನಗರದಲ್ಲಿರುವ ಸೆಂಟ್ ಪಾಲ್ಸ್ ಶಾಲೆಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗಿನಜಾವ ಚಿರತೆ ಬಿದ್ದಿದೆ. https://ainlivenews.com/heart-attack-are-these-mistakes-you-make-every-day-the-cause-of-a-heart-attack/ ಇತ್ತೀಚೆಗೆ ಕಳೆದ ದಿನಗಳಿಂದ ವಾಲ್ಮೀಕಿ ನಗರದ ಗುಡ್ಡದ ಏರಿಯಾದಲ್ಲಿ ಚಿರತೆಯು ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ವಾಲ್ಮೀಕಿ ನಗರದ ನಿವಾಸಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಲವು ಬಾರಿ ಸುದ್ದಿಗಳು ಪ್ರಸಾರವಾಗಿತ್ತು ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಎರಡು ದಿನಗಳ ಹಿಂದೆ ಜಯನಗರದಲ್ಲಿರುವ ಸೆಂಟ್ ಪಾಲ್ಸ್ ಶಾಲೆಯ ಹಿಂಭಾಗದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವುದರಿಂದ ವಾಲ್ಮೀಕಿ ನಗರದ ಜನ ಸ್ವಲ್ಪಮಟ್ಟಿಗೆ ನಿರಾಳವಾಗಿದ್ದರೂ, ಇನ್ನೂ ಸಾಕಷ್ಟು ಚಿರತೆಗಳು ಇವೆ ಎಂಬ ಆತಂಕದಲ್ಲಿದ್ದಾರೆ. ವಾಲ್ಮೀಕಿ ನಗರದ ನಿವಾಸಿಗಳು ಅರಣ್ಯ ಇಲಾಖೆಯವರು ತುರ್ತು ಕ್ರಮವಹಿಸಿ ಚಿರತೆ ಹಿಡಿಯಲು ಮುಂದಾಗಬೇಕಿದೆ. ಇಲ್ಲದಿದ್ದರೆ ಜನ, ಜಾನುವಾರುಗಳು ತಿರುಗಾಡಲು ಕಷ್ಟವಾಗುವುದು. ಇಲಾಖೆಯವರು ಬೋನಿಗೆ ಬಿದ್ದ ಚಿರತೆಗಳನ್ನು ದೂರದ ಆರಣ್ಯ ಪ್ರದೇಶಕ್ಕೆ ಬಿಡಬೇಕು…

Read More

ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹೀಗಾಗಿ ಪುಟ್ಟ ಹೃದಯದ ವಿಚಾರದಲ್ಲಿ ಯಾವತ್ತಿಗೂ ಕೂಡ ನಿರ್ಲಕ್ಷ್ಯ ಮಾಡಬಾರದು.. https://ainlivenews.com/are-your-children-too-addicted-to-mobile-phones-if-so-do-this/ ಹೃದಯಾಘಾತ ಎಷ್ಟು ಮಾರಕವೋ ಅಷ್ಟೇ ಸುಲಭವಾಗಿ ಅದನ್ನು ತಡೆಗಟ್ಟಬಹುದು. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಹೃದಯಾಘಾತವಾಗುವುದನ್ನು ಹಾಗೂ ಹೃದಯಾಘಾತದಿಂದಾಗುವ ಸಾವನ್ನು ತಪ್ಪಿಸಬಹುದು ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳವಾದ ಬದಲಾವಣೆ ಮಾಡಿಕೊಳ್ಳುವುದರಿಂದ ಹೃದಯವನ್ನು ಗಟ್ಟಿಪುಟ್ಟಾಗಿಸಿ, ಮುಂಬರುವ ಹೃದಯಾಘಾತದ ಅಪಾಯ ಹಾಗೂ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರದ ಸೇವನೆಯೂ ಅಷ್ಟೇ ಮುಖ್ಯ. ನಿಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯ, ಆರೋಗ್ಯಕರ ಕೊಬ್ಬಿನಾಂಶ ಹೊಂದಿರುವ ಆಹಾರಗಳು ಹಾಗೂ ಹೆಚ್ಚು ಪ್ರೋಟಿನ್‌ ಇರುವ ಆಹಾರಗಳನ್ನು ಸೇವಿಸಬೇಕು. ಉಪ್ಪು ಸಕ್ಕರೆಯ ಬಳಕೆಯನ್ನು ಮಿತಿಗೊಳಿಸಿ ಆಹಾರವನ್ನು ಸೇವಿಸಬೇಕು, ಏಕೆಂದರೆ ಈ ಪದಾರ್ಥಗಳಲ್ಲಿರುವ ಸೋಡಿಯಂ ಅಂಶ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಈ ಮೂಲಕ ಹೃದಯಘಾತದ ಅಪಾಯ ಹೆಚ್ಚಾಗುತ್ತದೆ. ದೈಹಿಕ…

Read More

ಮೊದಲೆಲ್ಲಾ ಈ ಚಿಕ್ಕ ಮಕ್ಕಳಿಗೆ ರಾತ್ರಿ ಚಂದಮಾಮನನ್ನು ತೋರಿಸುತ್ತಾ ಮತ್ತು ಬೆಳಿಗ್ಗೆ ಆಟ ಆಡಿಸುತ್ತಾ ನಿಧಾನವಾಗಿ ತಾಯಂದಿರು ಅವರ ಹಿಂದೆ ಮುಂದೆ ಓಡಾಡುತ್ತಾ ಊಟ ಮಾಡಿಸುತ್ತಿದ್ದರು. ಆದರೆ ಈಗ ಚಿಕ್ಕ ಮಕ್ಕಳು ಊಟ ಮಾಡಲು ಹಠ ಮಾಡುತ್ತಿವೆ ಎಂದರೆ ಕೈಗೆ ಮೊಬೈಲ್ ಫೋನ್ ಕೊಟ್ಟು ಅದರಲ್ಲಿ ಚಿಣ್ಣರ ಹಾಡುಗಳನ್ನು ಹಾಕಿಕೊಟ್ಟು ತೋರಿಸುತ್ತಾ ಪೋಷಕರು ಊಟ ಮಾಡಿಸುವ ಹಾಗೆ ಆಗಿದೆ. https://ainlivenews.com/falling-prices-of-jawari-garlic-farmers-worried/ ಮಕ್ಕಳು ಸ್ವಲ್ಪ ಫ್ರೀ ಟೈಮ್ ಸಿಕ್ಕರೂ ಸಾಕು, ಮೊಬೈಲ್ ನೋಡುತ್ತಾ ಗಂಟೆಗಟ್ಟಲೆ ಕಳೆಯುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸ್ಮಾರ್ಟ್‌ಫೋನ್ ಚಟ ಮಕ್ಕಳ ಆರೋಗ್ಯ, ಸಾಮಾಜಿಕ ಸಂಬಂಧಗಳು, ಶಾಲಾ ಕಾರ್ಯಕ್ಷಮತೆ, ವಿದ್ಯಾಭ್ಯಾಸ ಮತ್ತು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳು ಮೊಬೈಲ್​ನಿಂದ ದೂರ ಉಳಿಯಬೇಕಿದ್ರೆ ಕೆಲವು ಪರಿಹಾರಗಳಿವೆ. ಮಕ್ಕಳ ಕೋಣೆಯಲ್ಲಿ 11 ನವಿಲು ಗರಿಗಳನ್ನು ತಲೆಕೆಳಗಾಗಿ ನೇತು ಹಾಕುವುದರಿಂದ ಮಕ್ಕಳು ಮೊಬೈಲ್ ವ್ಯಸನದಿಂದ ಹೊರಬರಲು…

Read More

ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಜಾಸ್ತಿ, ಹಾಗಾಗಿ ಪ್ರತಿಯೊಬ್ಬರೂ ಏನಾದರೂ ತಂಪಾಗಿರುವಂತಹ ಪಾನೀಯ ಕುಡಿಯುವುದು, ದೇಹದವನ್ನು ತಂಪಾಗಿಸುವಂತಹ ಆಹಾರ ಸೇವಿಸಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿ ಸಿಕ್ಕಾಪಟ್ಟೆ ಸಿಗುತ್ತದೆ. ದೇಹವನ್ನು ಹೈಡ್ರೀಕರಿಸಿಡಲು ಸೌತೆಕಾಯಿಯು ಬೆಸ್ಟ್ ಆಯ್ಕೆಯಾಗಿದೆ. ಇದರಿಂದ ಹೊಟ್ಟೆಯೂ ತುಂಬುತ್ತದೆ ಜೊತೆಗೆ ದೇಹಕ್ಕೆ ನೀರಿನಂಶವೂ ಸಿಗುತ್ತದೆ. https://ainlivenews.com/kidnapping-of-tourists-in-bandipur-what-is-the-incident/ ಬೇಸಿಗೆಯಲ್ಲಿ ಸೌತೆಕಾಯಿ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಇದು ಹೈಡ್ರೇಟಿಂಗ್ ಮತ್ತು ರಿಫ್ರೆಶ್ ಮಾತ್ರವಲ್ಲ, ಪೋಷಕಾಂಶಗಳಿಂದ ಕೂಡಿದೆ. ತೂಕ ಇಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮತ್ತು ಚರ್ಮವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವವರೆಗೆ ಸೌತೆಕಾಯಿಯ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಆದರೆ ಸೌತೆಕಾಯಿ ತಿನ್ನಲು ಸರಿಯಾದ ಸಮಯವೂ ಅಷ್ಟೇ ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಜನರು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೌತೆಕಾಯಿ ತಿನ್ನುತ್ತಾರೆ. ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವುದು ಬಹಳ ಮುಖ್ಯ, ಇದರಿಂದ ನೀವು ಅದರ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಸೌತೆಕಾಯಿ ತಿನ್ನಲು ಉತ್ತಮ ಸಮಯ ಯಾವುದು, ಅದನ್ನು ಯಾವಾಗ ತಿನ್ನುವುದು ಪ್ರಯೋಜನಕಾರಿ ಮತ್ತು ಯಾವಾಗ ಹಾನಿಕಾರಕವಾಗಬಹುದು ಎನ್ನುವುದನ್ನು ತಿಳಿಯೋಣ/…

Read More

ಬೆಂಗಳೂರು:- ನಗರದ ಏರ್ಪೋರ್ಟ್ ನಲ್ಲಿ IPS ಅಧಿಕಾರಿ ಸಂಬಂಧಿ ಅರೆಸ್ಟ್ ಮಾಡಲಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. https://ainlivenews.com/galagi-hulukoppa-gram-panchayat-vice-president-elected-unopposed/ ತಡರಾತ್ರಿ 11 ಗಂಟೆ ಸುಮಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ ಮೂಲಕ ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್‌ ಅಧಿಕಾರಿಯ ಹತ್ತಿರದ ಸಂಬಂಧಿಯನ್ನ ವಶಕ್ಕೆ ಪಡೆಯಲಾಗಿದೆ. ಇನ್ನೂ ಆ ಐಪಿಎಸ್‌ ಅಧಿಕಾರಿ ಸಂಬಂಧಿಯ ಎಸ್ಕಾರ್ಟ್‌ಗೆ ಬಂದಿದ್ದ ಪೊಲೀಸರನ್ನೂ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನೀವು ನೀವು ಸ್ಮಗ್ಲಿಂಗ್‌ಗೆ ಸಹಾಯ ಮಾಡುತ್ತಿದ್ದೀರಿ ಅಂತ ಹೇಳಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

Read More

ಬೆಂಗಳೂರು:- ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡಲು BBMP ಮುಂದಾಗಿದೆ. https://ainlivenews.com/rto-gives-good-news-for-tourist-vehicles-yellow-board-owners-must-see-this-news/ BBMP ವ್ಯಾಪ್ತಿಯಲ್ಲಿ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಗುರುತಿಸಲಾಗಿದೆ. ಈ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹೀವಾಟಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಗುರುತಿನ ಚೀಟಿ ವಿತರಣೆಗೆ BBMP ಕ್ರಮ ಕೈಗೊಂಡಿದೆ. ಸಮೀಕ್ಷೆ ಮೂಲಕ ಗುರುತಿಸಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಗುರುತಿನ ಚೀಟಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ಕಲ್ಯಾಣ ಕಾರ್ಯಕ್ರಮಗಳು, ಬೀದಿ ಬದಿ ವ್ಯಾಪಾರಿಗಳು, ಶಾಲೆಯಿಂದ ಹೊರಗುಳಿದ ಮಕ್ಕಳ‌ ಸಮೀಕ್ಷೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಸೋಮವಾರ ರಂದು ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ, ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ಸುಮಾರು 27 ಸಾವಿರ ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಲಾಗಿದೆ. ಎಲ್ಲರಿಗೂ ಶೀಘ್ರವಾಗಿ ಗುರುತಿನ ಚೀಟಿ ವಿತರಣೆ…

Read More

ಬೆಂಗಳೂರು:- ಟೂರಿಸ್ಟ್ ವಾಹನಗಳಿಗೆ RTO ಗುಡ್ ನ್ಯೂಸ್ ಕೊಟ್ಟಿದ್ದು, ಯೆಲ್ಲೋ ಬೋರ್ಡ್ ಮಾಲೀಕರು ಈ ಸುದ್ದಿ ನೋಡಲೇಬೇಕಾಗಿದೆ. https://ainlivenews.com/serial-theft-case-involving-breaking-shop-shutters-two-arrested/ ಕಳೆದ ಹಲವು ವರ್ಷಗಳಿಂದ ಅಂತರರಾಜ್ಯ ಸಂಚಾರಕ್ಕೆ ಬೇಕಿದ್ದ ಸ್ಪೇಷಲ್ ಪರ್ಮಿಟ್ ವಿಚಾರವಾಗಿ, ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಇದ್ದ ಕೆಲವು ನಿಯಮಗಳನ್ನ ಆರ್‌ಟಿಓ ಸರಳೀಕರಣ ಮಾಡಿದೆ. ಪ್ರತಿದಿನ ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಟೂರಿಸ್ಟ್ ಸೇರಿದಂತೆ ವ್ಯವಹಾರಿಕ ಕಾರ್ಯಗಳಿಗೆ ಸಾವಿರಾರು ಯೆಲ್ಲೋ ಬೋರ್ಡ್ ವಾಹನಗಳು ಸಂಚಾರ ಮಾಡುತ್ತವೆ. ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ ಅಥವಾ ಚಾಲಕ ಯಾವುದೇ ಜಿಲ್ಲೆಯಲ್ಲಿದ್ದರೂ ವಾಹನದ ಮೂಲ ದಾಖಲಾತಿಯೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ದಾಖಲೆ ನೀಡಿ ಕಾದು ಸ್ಪೇಷಲ್ ಪರ್ಮಿಟ್ ಪಡೆದ ಬಳಿಕವಷ್ಟೇ ಬೇರೆ ರಾಜ್ಯಗಳ ಎಂಟ್ರಿಗೆ ಅವಕಾಶ ಸಿಗುತ್ತಿತ್ತು. ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಸುಮಾರು ಎರಡು ಮೂರು ದಿನ ಸಮಯ ಬೇಕಾಗಿತ್ತು. ಸದ್ಯ ಈಗ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ಮುಂದೆ ಬೆರಳ ತುದಿಯಲ್ಲಿ,…

Read More

ಬೆಂಗಳೂರು:- ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಪಿ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ. https://ainlivenews.com/the-food-department-is-keeping-an-eye-on-drinking-water-the-real-color-will-be-known-only-in-water-bottles/ ಆರೋಪಿಗಳು, ಕಳ್ಳತನ ಮಾಡಿದ ಬಳಿಕ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ಹೋಗಿದ್ದರು ಎನ್ನಲಾಗಿದೆ. ಬಂಧಿತರಲ್ಲಿ ಓರ್ವ ಆರೋಪಿ ಅಪ್ರಾಪ್ತ ,ಇನ್ನೋರ್ವ ನನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಅಂಗಡಿಗಳ ಶೆಟರ್ ಮುರಿದು ಕಳ್ಳತನ ನಂತರ ಆರೋಪಿಗಳು, ಟ್ರಿಪ್ ಫ್ಲಾನ್ ಮಾಡುತ್ತಿದ್ದರು. ಇನ್ನೂ ಇಬ್ಬರು ಪ್ರಯಾಗ್ ರಾಜ್ ಪಲ್ಲಿ ಪೊಲೀಸರ ಕೈ ಗೆ ಸಿಗದೆ ಎಸ್ಕೇಪ್ ಆಗಿದ್ದರು. ಬೆಂಗಳೂರಿನ ಚೋಳೂರುಪಾಳ್ಯ ಮುಖ್ಯ ರಸ್ತೆಯಲ್ಲಿ ಫೇ. 6 ರಂದು ಕಳ್ಳತನ ನಡೆದಿತ್ತು. ಒಂದು ಮೆಡಿಕಲ್ , ಒಂದು ಬೇಕರಿ, ಹಾಗು ನಂದಿನಿ ಪಾರ್ಲರ್ ನಲ್ಲಿ ಕಳ್ಳತನ ನಡೆದಿದೆ. ವಿಶ್ವ ಮೆಡಿಕಲ್ಸ್  ಕ್ಯಾಶ್ ಬಾಕ್ಸ್ ನಲ್ಲಿದ್ದ ಲಕ್ಷಾಂತರ ರೂ ನಗದು ಕಳ್ಳತನ ಆಗಿತ್ತು. ಆಕ್ಟಿವಾ ಬೈಕ್ ನಲ್ಲಿ ಬಂದು ನಾಲ್ವರು ಯುವಕರು ಈ ಕೃತ್ಯ ನಡೆಸಿದ್ದರು. ಟೋಪಿ ಹೆಲ್ಮೆಟ್ ಧರಿಸಿಕೊಂಡು ಬಂದು ಖದೀಮರು, ಕೃತ್ಯ…

Read More