ಚಿಕ್ಕಮಗಳೂರು: ನ್ಯಾಯಾಲಯದ ಆವರಣದಲ್ಲಿ ಹುಲಿ ಕೊಂದ ಭಕ್ಷಕನ ಅರೆಸ್ಟ್

ಚಿಕ್ಕಮಗಳೂರು :- ಜಿಲ್ಲೆ ಮೂಡಿಗೆರೆ ತಾಲೂಕು ಕುಂದೂರು ರಕ್ಷಿತಾ ಅರಣ್ಯದಲ್ಲಿ ಜನವರಿಯಲ್ಲಿ ಹುಲಿ ಕೊಂದ ಪ್ರಕರಣದಲ್ಲಿ ಸಬ್ಬೆನಹಳ್ಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿ ತಲೆಮರೆಸಿಕೊಂಡಿದ್ದ ಕುಂಡ್ರಾ ಗ್ರಾಮದ ಸುರೇಶ್ ನನ್ನು ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಮಟನ್ ತಿಂದ ಮೇಲೆ ಈ ಮೂರು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಮುಟ್ಟಬೇಡಿ..! ಮೂಡಿಗೆರೆ ನ್ಯಾಯಾಲಯಕ್ಕೆ ಹುಲಿ ಕೊಂದ ಪ್ರಕರಣದಲ್ಲಿ ಆರೋಪಿಯಾಗಿರುವ ಸುರೇಶ್ ನ್ಯಾಯಲಯಕ್ಕೆ ಶರಣಾಗಲು ಬಂದಿದ್ದ ಸಮಯವನ್ನು ಕಾದು ಕುಳಿತ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆವರಣದಲ್ಲಿ … Continue reading ಚಿಕ್ಕಮಗಳೂರು: ನ್ಯಾಯಾಲಯದ ಆವರಣದಲ್ಲಿ ಹುಲಿ ಕೊಂದ ಭಕ್ಷಕನ ಅರೆಸ್ಟ್