ಬೆಂಗಳೂರು: ಇಡಿ ಮುಂದೆ ಸಿಎಂ ಹೆಸರು ಹೇಳುವಂತೆ ಒತ್ತಾಯಿಸಿದ್ದರು ಎಂದು ನಾಗೇಂದ್ರ ಹೇಳಿಕೆ ವಿಚಾರ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ನಾಗೇಂದ್ರ ಅವರೇ ಪ್ರೆಸ್ ಮುಂದೆ ಹೇಳಿದ್ದಾರೆ ಅಲ್ವಾ ನನಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ ನನ್ನ ಹಾಗೂ ಡಿಸಿಎಂ ಡಿಕೆ ಹೆಸರು ಹೇಳುವಂತೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಏಜನ್ಸಿ ಒಂದು ಪಕ್ಷದ ಪರ ಕೆಲಸ ಮಾಡುತ್ತದೆ ಸಿಬಿಐ ಆಗಲಿ, ಐಟಿ ಆಗಲಿ ಬೇದ ಭಾವ ಇಲ್ದೆ ಕೆಲಸ ಮಾಡಬೇಕು ಎಂದರು.
ಹಾಗೆ ಮೂರು ಕ್ಷೇತ್ರದ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು,ಮೂರು ಕ್ಷೇತ್ರ ದಲ್ಲಿ ಎಲೆಕ್ಷನ್ ಗೆ ನಾವು ಸಿದ್ದವಾಗಿದ್ದೆವೆ ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.