ಆಂಧ್ರ: ಆಂದ್ರಪ್ರದೇಶ ಫೈಬರ್ ನೆಟ್ ಹಗರಣಕ್ಕೆ ಸಂಬಂಧಿಸಿದಂತೆ ಎಪಿ ಸಿಐಡಿ ಪೊಲೀಸರು ಸಿಬಿಎಸ್ಇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಎ 1 ಆಗಿ ಚಂದ್ರಬಾಬು ನಾಯ್ಡು, ಎ 2 ಆಗಿ ವೇಮುರಿ ಹರಿಕೃಷ್ಣ, ಎ 3 ಆಗಿ ಕೋಗಂಟಿ ಸಾಂಬಶಿವ ರಾವ್ ಅವರನ್ನು ಸೇರಿಸಲಾಯಿತು.
ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ ಘೋಷಣೆ ಕೂಗುತ್ತಿದ್ದಾರೆ: ಮೋದಿ ಕಿಡಿ!
ಆಂಧ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದು ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಟಿಡಿಪಿ ನಾಯಕ ಚಂದ್ರಬಾಬು ಸುತ್ತ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಸುತ್ತುತ್ತಿದ್ದು, ಕೋರ್ಟ್ ಅಲೆದಾಟಕ್ಕೆ ಗುರಿಯಾಗಿದ್ದಾರೆ. ಬಾಬು ಆಡಳಿತಾವಧಿಯಲ್ಲಿನ ಹಲವು ಯೋಜನೆಗಳ ತನಿಖೆಯನ್ನು ಎಸಿ ಸಿಐಡಿ ತೀವ್ರಗೊಳಿಸಿದೆ.
ಆಂಧ್ರ: ಆಂದ್ರಪ್ರದೇಶ ಫೈಬರ್ ನೆಟ್ ಹಗರಣಕ್ಕೆ ಸಂಬಂಧಿಸಿದಂತೆ ಎಪಿ ಸಿಐಡಿ ಪೊಲೀಸರು ಸಿಬಿಎಸ್ಇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಎ 1 ಆಗಿ ಚಂದ್ರಬಾಬು ನಾಯ್ಡು, ಎ 2 ಆಗಿ ವೇಮುರಿ ಹರಿಕೃಷ್ಣ, ಎ 3 ಆಗಿ ಕೋಗಂಟಿ ಸಾಂಬಶಿವ ರಾವ್ ಅವರನ್ನು ಸೇರಿಸಲಾಯಿತು.
ಆಂಧ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದು ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಟಿಡಿಪಿ ನಾಯಕ ಚಂದ್ರಬಾಬು ಸುತ್ತ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಸುತ್ತುತ್ತಿದ್ದು, ಕೋರ್ಟ್ ಅಲೆದಾಟಕ್ಕೆ ಗುರಿಯಾಗಿದ್ದಾರೆ. ಬಾಬು ಆಡಳಿತಾವಧಿಯಲ್ಲಿನ ಹಲವು ಯೋಜನೆಗಳ ತನಿಖೆಯನ್ನು ಎಸಿ ಸಿಐಡಿ ತೀವ್ರಗೊಳಿಸಿದೆ.