ಅಂಜಲಿ ಕೊಲೆಗಡುಕ ಗಿರೀಶ್ ಸಾವಂತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು..!

ಹುಬ್ಬಳ್ಳಿ: ಮಹಾವಂಚಕ ಅಂಜಲಿ ಕೊಲೆಗಡುಕ ಗಿರೀಶ್ ಸಾವಂತ ವಿರುದ್ಧ ಮೈತೊಂದು ಪ್ರಕರಣ ದಾಖಲಾಗಿದೆ. ಅಂಜಲಿ ಹಂತಕನ  ವಿರುದ್ದ ಬಿದ್ದು ಮತ್ತೊಂದು ಕೇಸ್ ಆಗಿದ್ದು ಈ ಕುರಿತು ತಮ್ಮ ಚಿನ್ನಾಭರಣ ವಶಪಡಿಸಿಕೊಂಡಿದ್ದಾನೆ ಮತ್ತು ತಮ್ಮ ಮಗಳಿಗೆ ಕಿರುಕುಳ ಕೊಡತಾ ಇದ್ದಾ ಅಂತಾ ಹುಬ್ಬಳ್ಳಿಯಲ್ಲಿಂದು ಅಪ್ರಾಪ್ತಿ ಬಾಲಕಿ ತಂದೆ ತಾಯಿ ಆರೋಪ ಮಾಡಿದರು. ತಾಯಿ ವಿಜಯಲಕ್ಷ್ಮಿ ಹಾಗೂ ತಂದೆ ಪರಶುರಾಮ ಆರೋಪಿಸಿದರು. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಹಂತಕನ ವಿರುದ್ದ ದೂರು ನೀಡಲಾಗಿದೆ. ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ … Continue reading ಅಂಜಲಿ ಕೊಲೆಗಡುಕ ಗಿರೀಶ್ ಸಾವಂತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು..!