ರಂಜಾನ್ ಸಂಭ್ರಮ: ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ನಟ ವಿನೋದ್ ರಾಜ್ !

ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ನೆಲಮಂಗಲದ ದರ್ಗಾಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವ ಮೂಲಕ ರಂಜಾನ್ ಹಬ್ಬಕ್ಕೆ ನಟ ವಿನೋದ್ ರಾಜ್ ಶುಭ ಕೋರಿದ್ದಾರೆ. ಡಿಕೆ ಸಹೋದರರಿಂದ ಮತದಾರರ ಮೇಲೆ ಗೂಂಡಾಗಿರಿ – ಆರ್ ಅಶೋಕ್ ಕಿಡಿ! ಈ ಹಿನ್ನೆಲೆ, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿರಿಯ ನಟ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷವು ರಂಜಾನ್ ತಿಂಗಳಲ್ಲಿ ದರ್ಗಾಗೆ ನಟ ವಿನೋದ್ ರಾಜ್ ತೆರಳುತ್ತಾರೆ. ಪ್ರತಿ ವರ್ಷ ರಂಜಾನ್ ವೇಳೆ ತಾಯಿಯೊಂದಿಗೆ ರಂಜಾನ್ ಆಚರಣೆ ಮಾಡಲಾಗುತ್ತದೆ. … Continue reading ರಂಜಾನ್ ಸಂಭ್ರಮ: ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ನಟ ವಿನೋದ್ ರಾಜ್ !