ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಂತೆ ನೆಲಮಂಗಲದ ದರ್ಗಾಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವ ಮೂಲಕ ರಂಜಾನ್ ಹಬ್ಬಕ್ಕೆ ನಟ ವಿನೋದ್ ರಾಜ್ ಶುಭ ಕೋರಿದ್ದಾರೆ.
ಡಿಕೆ ಸಹೋದರರಿಂದ ಮತದಾರರ ಮೇಲೆ ಗೂಂಡಾಗಿರಿ – ಆರ್ ಅಶೋಕ್ ಕಿಡಿ!
ಈ ಹಿನ್ನೆಲೆ, ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿರಿಯ ನಟ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷವು ರಂಜಾನ್ ತಿಂಗಳಲ್ಲಿ ದರ್ಗಾಗೆ ನಟ ವಿನೋದ್ ರಾಜ್ ತೆರಳುತ್ತಾರೆ. ಪ್ರತಿ ವರ್ಷ ರಂಜಾನ್ ವೇಳೆ ತಾಯಿಯೊಂದಿಗೆ ರಂಜಾನ್ ಆಚರಣೆ ಮಾಡಲಾಗುತ್ತದೆ.
ತಾಯಿ ಲೀಲಾವತಿ ಇಲ್ಲದೆ ಈ ವರ್ಷ ಮುಸ್ಲಿಂ ಭಾಂಧವರಿಗೆ ವಿನೋದ್ ಶುಭಾಷಯ ತಿಳಿಸಿದ್ದಾರೆ. ಈ ಮೂಲಕ ಮಾನವೀಯತೆ ಸಂದೇಶ ಸೇರಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)