ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಉತ್ತರಭಾರತ ಮೂಲದ ವ್ಯಕ್ತಿಯಿಂದ ದೌರ್ಜನ್ಯ ರೀಲ್ಸ್ ಮಾಡುವಾಗ ಅಡ್ಡ ಬಂದ್ರೇ ಹುಷಾರ್ ಎಂದು ಅವಾಜ್
ಹೌದು.. ಕೆಲದಿನಗಳ ಹಿಂದೆ ಕಬ್ಬನ್ ಪಾರ್ಕ್ ನಲ್ಲಿ ನಡೆದ ಘಟನೆಯಾಗಿದ್ದು ಕಬ್ಬನ್ ಪಾರ್ಕ್ ನಲ್ಲಿ ಫೊಟೊ ಶೂಟ್ ಹಾಗೂ ರೀಲ್ಸ್ ಮಾಡುವ ವೇಳೆ ಅಡ್ಡಲಾಗಿ ಹೋಗಿದ್ದಕ್ಕೆ ಹಲ್ಲೆ ರೀಲ್ಸ್ ಮಾಡುವ ವೇಳೆ ಅಡ್ಡ ಬಂದಿದ್ದಕ್ಕೆ ರವಿಕಿರಣ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ & ಹಲ್ಲೆ
ಕಳೆದ ವಾರ ವಾಕ್ ಮಾಡುವ ವೇಳೆ ಹಿಂದಿ ಭಾಷೆಯಲ್ಲಿ ನಿಂದನೆ ಹಾಗೆ ಪಾರ್ಕ್ ನಿಮ್ಮ ಅಪ್ಪಂದ ಧಮ್ ಇದ್ರೆ ಕರೆಸು ಎಂದು ಬೆದರಿಕೆ
ಸದ್ಯ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.