ಹುಬ್ಬಳ್ಳಿ;ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಮುಂದೆ ನಡೆಯಬಹುದಾದ ದೊಡ್ಡ ದುರಂತವೊಂದು ಕಿ ಮ್ಯಾನ್ ಸಮಯಪ್ರಜ್ಞೆಯಿಂದ ತಪ್ಪಿರುವ ನಡೆದಿದೆ. ಧಾರವಾಡ ಜಿಲ್ಲೆಯ
ಕುಂದಗೋಳ ತಾಲೂಕಿನ ಸಂಶಿ ರೈಲು ನಿಲ್ದಾಣದ ಸಮೀಪ ಪೆಟ್ರೋಲ್, ಡಿಸೇಲ್ ತುಂಬಿಕೊಂಡು ಹೊರಟಿದ್ದ ದೇಸೂರು ಬಿಟಿಪಿಎನ್ ರೈಲಿನಲ್ಲಿ ಏಕಾಏಕಿ ರೈಲ್ವೆ ಗಾಲಿಯ ಎಕ್ಸೆಲ್’ನಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಇದನ್ನು ಅಲ್ಲಿಯೇ ಇದ್ದ ಕೀ ಮ್ಯಾನ್ ಬಾಲಚಂದ್ರ ರೆಡ್ಡಿ ಎಂಬಾತರು ಗಮನಿಸಿದ್ದು, ಕೂಡಲೇ ರೈಲನ್ನು ನಿಲ್ಲಿಸಿ, ಹೊತ್ತಿಕೊಂಡ ಬೆಂಕಿಯನ್ನು ಹಾರಿಸಿದ್ದಾರೆ. ಇದರಿಂದಾಗಿ ಮುಂದೆ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ಕೀ ಮ್ಯಾನ್ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)