ಕಲಬುರಗಿ:- ಬೆಂಗಳೂರಿನಿಂದ ಹೊರಟು ಕಲಬುರಗಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ ರಾತ್ರಿ ಲ್ಯಾಂಡ್ ಆಗದೇ ರಾಜಧಾನಿಗೆ ರಿಟರ್ನ್ ಆದ ಘಟನೆ ಕಲಬುರಗಿಯಲ್ಲಿ ನಡೆದಿದೆ..
ಸಚಿವ ದರ್ಶನಾಪುರ ಶಾಸಕ ಮತ್ತಿಮೂಡ್ ಮಾಜಿ ಮೇಯರ್ ಶರಣು ಮೋದಿ ಸೇರಿ ಹಲವರು ಸಂಚರಿಸುತಿದ್ದ ಫ್ಲೈಟ್ ಲ್ಯಾಂಡ್ ಆಗದೇ ವಾಪಾಸ್ ಹೋಗಿದೆ..
![Demo](https://ainlivenews.com/wp-content/uploads/2023/12/spoorthi-1.jpg)
ಮೂರು ರೌಂಡ್ಸ್ ಹೊಡೆದರೂ ಲ್ಯಾಂಡ್ ಆಗದಿದ್ದಾಗ ಕೊನೆಗೆ ಎಲ್ಲಿಂದ ಬಂತೋ ಅಲ್ಲಿಗೆ ವಾಪಾಸ್ ಹೋಯಿತು..ಹೀಗಾಗಿ ರಾತ್ರಿ 9.30 ಕ್ಕೆ ಮನೆ ಸೇರಬೇಕು ಅನ್ನೋ ಹಂಬಲದಲ್ಲಿದ್ದವರಿಗೆ ನಿರಾಸೆ ಮೂಡಿದಂತಾಗಿದೆ.
ಆದ್ರೆ ಲ್ಯಾಂಡಿಂಗ್ ಸಮಸ್ಯೆ ಏನೂಂತ ಪ್ರಯಾಣಿಕರಿಗೆ ಗೊತ್ತಾಗಲೇ ಇಲ್ಲ..
![](https://ainlivenews.com/wp-content/uploads/2024/01/Ad-Banner-copy-scaled.jpg)